ಹಾಸನ ತಾಲ್ಲೂಕಿನ ಶಾಂತಿಗ್ರಾಮದ ಬೆಣಗಟ್ಟೆ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಕುರಿ, ಕರು ಹೊತ್ತೊಯ್ದು  ತಿಂದು ಹಾಕುತ್ತಿದ್ದ ಚಿರತೆ ಸೆರೆ

0

ಹಾಸನ : (ಹಾಸನ್_ನ್ಯೂಸ್) !
•ಕಳೆದ ಹಲವು ದಿನಗಳಿಂದ ಹಾಸನ ತಾಲ್ಲೂಕಿನ ಶಾಂತಿಗ್ರಾಮದ ಬೆಣಗಟ್ಟೆ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಕುರಿ, ಕರು ಹೊತ್ತೊಯ್ದು  ತಿಂದು ಹಾಕುತ್ತಿದ್ದ ಚಿರತೆ ಆತಂಕ
ಸೃಷ್ಟಿ ಮಾಡಿತ್ತಿತ್ತು ,.
• ಗ್ರಾಮದ ಮಕ್ಕಳು, ಮಹಿಳೆಯರು, ಹಿರಿಯರು ಮನೆಯಿಂದ
ಹೊರಗಡೆ ಓಡಾಡಲು ಭಯಪಡುವಂತಾಗಿತ್ತು.
•ಚಿರತೆಯನ್ನು ಸೆರೆ ಹಿಡಿಯಲು
ಅರಣ್ಯ ಇಲಾಖೆಗೆ ಮನವಿ ಕೊಡಲಾಗಿತ್ತು

LEAVE A REPLY

Please enter your comment!
Please enter your name here