ನಿಧನ ವಾರ್ತೆ , ಹಾಸನ !, (ನಗರದ ಹಿರಿಯ ವೈದ್ಯ ಹಾಗೂ ಅರಿವಳಿಕೆ ತಜ್ಞ ಡಾ. ಬಾಲಕೃಷ್ಣ ಇನ್ನಿಲ್ಲ)

    0

    ಹಾಸನ : (ಹಾಸನ್_ನ್ಯೂಸ್) !, ಜ.10 ; ನಗರದ ಹಿರಿಯ ವೈದ್ಯ ಹಾಗೂ ಅರಿವಳಿಕೆ ತಜ್ಞ ಡಾ. ಬಾಲಕೃಷ್ಣರವರು ಇಂದು ನಿಧನ ಹೊಂದಿದರು ಎಂದು ತಿಳಿಸಲು ವಿಷಾದಿಸುತ್ತೇವೆ.,
    ಅವರ ಅಂತಿಮ ದರ್ಶನ  ಮಧ್ಯಾನ ಎರಡು ಗಂಟೆಗೆ ಭಾರತೀಯ ವೈದ್ಯಕೀಯ ಸಂಘ ಪ್ರಾಂಗಣದಲ್ಲಿ(IMA HALL) ಏರ್ಪಾಡು ಮಾಡಲಾಗಿದೆ.
    ಅಂತ್ಯಸಂಸ್ಕಾರವನ್ನು ಶ್ರೀಯುತರ ಹುಟ್ಟೂರಾದ ಮಡಿಕೇರಿಯಲ್ಲಿ ಇಂದು ಸಂಜೆ ನಡೆಸಲಾಗುವುದು.ಎಂದು ಕುಟುಂಬ ಮೂಲದಿಂದ ಹಾಸನ್ ನ್ಯೂಸ್ ತಂಡಕ್ಕೆ ತಿಳಿಸಿರುತ್ತಾರೆ .,

    – ಡಾ ಎನ್ ರಮೇಶ್ ಅಧ್ಯಕ್ಷರು ಭಾರತೀಯ ವೈದ್ಯಕೀಯ ಸಂಘ. ಹಾಸನ

    LEAVE A REPLY

    Please enter your comment!
    Please enter your name here