ಅರಸೀಕೆರೆ ನಗರದ ಸಮೀಪದ ಇರುವ ಮಾಲೆಕಲ್ ತಿರುಪತಿ ಹತ್ತಿರ ಸಿದ್ದರಾಮಣ್ಣ ತೋಟದ ಬಳಿ ಚಿರತೆ ದಾಳಿ ಮಾಡಿರುತ್ತದೆ
ಪ್ರಾಣಾಪಾಯದಿಂದ ಪಾರಾಗಿರುವ ಕೃಷ್ಣನಾಯಕ ಅರಸೀಕೆರೆ ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ವಯಸ್ಸು 68 ವರ್ಷ
ಘಟನೆ : ಅರಸೀಕೆರೆ ಸಮೀಪ
ಮಾಲೆಕಲ್ ತಿರುಪತಿ
ಹತ್ತಿರ ಇರುವ ಕ್ಲಾಸಿಗೆ ತೋಟದ ಹತ್ತಿರ ನಡೆದಿದೆ .,
ಕೃಷ್ಣ ನಾಯಕ ವಯಸ್ಸು 68