ಪ್ರಧಾನಿ ನರೇಂದ್ರ ಮೋದಿ ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಿದರೂ ಬಿಜೆಪಿಯವರೇ ಅವರನ್ನು ಆ ಸ್ಥಾನದಲ್ಲಿ ಕೂರಲು ಬಿಡುವುದಿಲ್ಲ

    0

    ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ ಹಾಸನ ಹಾಸನಾಂಬ ದರ್ಶನ ನಂತರ ನುಡಿದ ಭವಿಷ್ಯಗಳು 👇

    °ಗುಜರಾತ್‍ನಲ್ಲಿ
    ನಿರ್ಮಿಸಿರುವ ಸರ್ದಾರ್ ವಲಭಭಾಯ್‌ ಪಟೇಲ್ ಪ್ರತಿಮೆಗೂ ಕಂಟಕವಿದೆ
    °ಹಿಂದೂಗಳ ಪಾಲಿನ ಪವಿತ್ರ ಧಾರ್ಮಿಕ ಸ್ಥಳವಾಗಿರುವ ತಿರುಪತಿಯಲ್ಲಿ ವೆಂಕಟರಮಣ ಬದಲಿಗೆ ನರಸಿಂಹ ಅಸ್ತಿತ್ವ
    °ಮುಂದಿನ ಒಂದೂವರೆ ವರ್ಷ ಜಲ ಅವಾಂತರಗಳಿಂದ ಎಚ್ಚರವಾಗಿರಬೇಕು
    °ಇಂದಿರಾ ಗಾಂಧಿ ಹತ್ಯೆಯಂತೆ ಅಪಾಯ ನರೇಂದ್ರ ಮೋದಿ ಅವರಿಗೂ ಕಾದಿದೆ. ನಾನು ನೋಡಿದ ಜಾತಕದ ಪ್ರಕಾರ ಅವರು ತಾಯಿ ಅಥವಾ ಹೆಂಡತಿ ಜತೆಗೆ ಇರಬೇಕು
    °ಮೂರನೇ ಮಹಾಯುದ್ಧ ಶತಃಸಿದ್ಧ
    °ಅಮೆರಿಕ, ಇಂಗ್ಲೆಂಡ್‌, ಆಫ್ರಿಕಾ, ಜಪಾನ್, ನೇಪಾಳ ಹಾಗೂ ಸಿಂಗಪುರ ರಾಜಕೀಯ ಕ್ಷೇತ್ರದಲ್ಲಿ ಭಾರತದ ಮಹಿಳೆಯರು ಪ್ರಖ್ಯಾತಿ ಪಡೆಯುತ್ತಾರೆ
    °ಈ ವರ್ಷ ಅಂತ್ಯದಲ್ಲಿ ರಾಜ್ಯದ ಮುಖ್ಯಮಂತ್ರಿ ಬದಲಾಗುತ್ತಾರೆ

    – ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮಾ (ಹಾಸನಕ್ಕೆ ಭೇಟಿಯಾದಾಗ ನುಡಿದ ಭವಿಷ್ಯಗಳು)

    https://m.facebook.com/story.php?story_fbid=3361387520637825&id=195025720607370

    LEAVE A REPLY

    Please enter your comment!
    Please enter your name here