ಕಾರ್ಗಿಲ್ ವಿಜಯ ದಿವಸ

0

ಹಾಸನ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಫೀಲ್ಡ್ ಮಾರ್ಷಲ್ ಕೆಂ.ಎಂ ಕಾರ್ಯಪ್ಪ ಉದ್ಯಾನದಲ್ಲಿ ಮಾಜಿ ಸೈನಿಕರ ಸಂಘದ ವತಿಯಿಂದ‌ ಆಯೋಜಿಸಿದ್ದ ಕಾರ್ಗಿಲ್ ‌ವಿಜಯ ದಿವಸದ ಅಂಗವಾಗಿ ಜಿಲ್ಲಾಧಿಕಾರಿ ಆರ್ .ಗಿರೀಶ್ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ‌ ಅಧಿಕಾರಿ ಬಿ.ಎ ಪರಮೇಶ್ ಯುದ್ದ ಸ್ಮಾರಕಕ್ಕೆ ಪುಷ್ಪ ಗುಚ್ಛ ಇರಿಸಿ, ಗೌರವ ನಮನ ಅರ್ಪಿಸಿ, ಸಂದೇಶ ನೀಡಿದರು

LEAVE A REPLY

Please enter your comment!
Please enter your name here