ಹಾಸನ್ ನ್ಯೂಸ್ ವರದಿ ಫಲಶೃತಿ ಕುಸಿದಿದ್ದ ರಸ್ತೆ ಇದೀಗ ಸಮತಟ್ಟು ತಾತ್ಕಾಲಿಕ ರಸ್ತೆ ಸಂಚಾರಕ್ಕೆ ಅನುವು

0

ಹಾಸನ ನಗರದ ಚನ್ನಪಟ್ಟಣ ಬಡಾವಣೆಯ VRL ಕಛೇರಿ ಹಿಂಭಾಗದ ರಸ್ತೆಯಲ್ಲಿ ಯುಜಿಡಿ ಕೆಲಸ ಮುಗಿದು ಗುಂಡಿ ಮುಚ್ಚಿದ್ದು ಮಳೆಗಾಲವಾದ್ದರಿಂದ ರಸ್ತೆ ಮದ್ಯೆ ಮಣ್ಣು ತೀರಾ ತಳಮಟ್ಟದಲ್ಲಿ ಕುಸಿದಿತ್ತು ಸಂಬಂಧಿಸಿದ ಅಧಿಕಾರಿಗಳು ಇಲ್ಲಿ ತಾತ್ಕಾಲಿಕವಾಗಿ ಮಣ್ಣು ಮುಚ್ಚಿ ಸಮತಟ್ಟಾದ ರಸ್ತೆ ನಿರ್ಮಿಸಿ ರಸ್ತೆ ಸಂಚಾರಕ್ಕೆ ಅನುವು‌ಮಾಡಿಕೊಡ ಬೇಕೆಂದು ಸ್ಥಳೀಯರು ಈ ಹಾಸನ್ ನ್ಯೂಸ್ ಮೂಲಕ ವಿನಂತಿಸಿಕೊಂಡಿದ್ದರು ., ತುರ್ತು ಸ್ಪಂದಿಸಿದ ಸ್ಥಳೀಯ ಜನಪ್ರತಿನಿದಿ ಹಾಗೂ ಅಧಿಕಾರಿಗಳಿಗೆ ಹಾಸನ ಜನತೆಯ ಪರವಾಗಿ ಕೃತಜ್ಞತೆ ಗಳು ,  ಮಳೆಗಾಲ ಮುಗಿದ ಕೂಡಲೇ ಡಾಂಬರೀಕರಣ/ಕಾಂಕ್ರೀಟೀಕರಣ ಗೊಳಿಸಿ ವ್ಯವಸ್ಥಿತವಾಗಿ ಓಡಾಡಲು ಅವಕಾಶ ಮಾಡಿಕೊಡ ಬೇಕಾಗಿದೆ.

ನಿನ್ನೆ ನಾವು ಹಾಕಿದ್ದ ವರದಿ 

https://m.facebook.com/story.php?story_fbid=3983604711749433&id=195025720607370

#socialconcernhassan #hassan @nimma_preetham

LEAVE A REPLY

Please enter your comment!
Please enter your name here