Excise dept ride !!

0

ಹಾಸನ: ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ ಹಾನ ತಾಲ್ಲೂಕಿನ ನಂಜದೇವರು ಕಾವಲು ಗ್ರಾಮದ ಜೋಳದ ಹೊಲದಲ್ಲಿ ಬೆಳೆದಿದ್ದ ₹25 ಸಾವಿರ ಮೌಲ್ಯದ ಗಾಂಜಾ ಗಿಡ ವಶ ವ್ಯಕ್ತಿ(ನಿರ್ವಾಣಿಗೌಡ)
ಬಂಧನ, ಅಬಕಾರಿ ಉಪ ಆಯುಕ್ತ ಗೋಪಾಲಕೃಷ್ಣಗೌಡ ಹಾಗೂ ಉಪ ಅಧೀಕ್ಷಕ ಎಂ.ಎಚ್. ರಘು ನೇತೃತ್ವದ ತಂಡ ಹೊಲದಲ್ಲಿ ಬೆಳೆದಿದ್ದ ಎಲೆ, ಮೊಗ್ಗು, ಹೂವು ಭರಿತ ಒಟ್ಟು 30 ಕ್ಕು ಹೆಚ್ಚು ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು, ಪ್ರಕರಣ ದಾಖಲು

#crimedairyhassan
#hassanexcisedept

LEAVE A REPLY

Please enter your comment!
Please enter your name here