PMGSY ಯೋಜನೆಡಿ ರಸ್ತೆಯ ಕಾಮಗಾರಿಗೆ ಚಾಲನೆ

0

ಚನ್ನರಾಯಪಟ್ಟಣ ತಾಲ್ಲೋಕಿನ ವಿವಿಧ ಹಳ್ಳಿಗೆ ಕಲ್ಪಿಸುವ ರಸ್ತೆಗಳನ್ನು PMGSY ಯೋಜನೆಡಿ ರಸ್ತೆಯ ಕಾಮಗಾರಿಗೆ ಚಾಲನೆ ನೀಡಲು ಹಾಸನ ಜೆಲ್ಲೆಯ ಸಂಸದರಾದ ಶ್ರೀ ಪ್ರಜ್ವಲ್ ರೇವಣ್ಣರವರು ಹಾಗು ಕ್ಷೇತ್ರದ ಶಾಸಕರಾದ ಬಾಲಕೃಷ್ಣ ರವರು ಇಂದು ಗುದ್ದಲಿ ಪೂಜೆ ನೆರೆವೇರಿಸಿದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಮಮತರಮೇಶ್, ಮಂಜುಳಶಂಕರ್, ತಾಲ್ಲೋಕು ಜೆಡಿಎಸ್ ಅಧ್ಯಕ್ಷರಾದ ಪರಮ ದೇವರಾಜೇಗೌಡ, ಪರಮ ಕೃಷ್ಣೆ ಗೌಡ, ಮುಖಂಡರಾದ ಕಗ್ಗೆರೆ ಬಾಬು ಭಾಗಿಯಾಗಿದ್ದರು

LEAVE A REPLY

Please enter your comment!
Please enter your name here