Politics

ಎಪಿಎಂಸಿ ಕಾಯ್ದೆ ತಿದ್ದುಪಡಿ ಜಾರಿಗೆ ಪ್ರಜ್ವಲ್ ರೇವಣ್ಣ ವಿರೋಧ

By Hassana News

September 18, 2020

NewDelhi : ಲೋಕಸಭೆಯಲ್ಲಿ ಸಂಸದ ಪ್ರಜ್ವಲ್‌ರೇವಣ್ಣ ಆಗ್ರಹ Prajwal Revanna : ಎಪಿಎಂಸಿ ಕಾಯ್ದೆ ತಿದ್ದುಪಡಿ ಜಾರಿಗೆ ಪ್ರಜ್ವಲ್ ರೇವಣ್ಣ ವಿರೋಧಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸಂಸದ ಪ್ರಜ್ವಲ್ ರೇವಣ್ಣಕಾಯ್ದೆ ಜಾರಿಯಾದರೆ ದೇಶಾದ್ಯಂತ ಕೃಷಿ ಉತ್ಪನ್ನ ಮಾರಾಟ ಮಾಡಬಹುದು ಎಂದು ಹೇಳುತ್ತಿದ್ದೀರಿಆದರೆ ಈಗಾಗಲೇ ಇಡೀ ದೇಶಾದ್ಯಂತ ಕೃಷಿ ಉತ್ಪನ್ನ ಮಾರಾಟ ನಡೆಯುತ್ತಿದೆರೈತ ಸ್ವತಂತ್ರವಾಗಿ ಬೇರೆ ಕಡೆ ಮಾರಾಟ ಮಾಡುತ್ತಿದ್ದಾನೆಹಾಸನದಿಂದ ಬೇರೆ ರಾಜ್ಯಗಳಿಗೆ ಆಲೂಗಡ್ಡೆ ಮಾರಾಟವಾಗುತ್ತಿದೆಈ ಕಾಯ್ದೆ ತಿದ್ದುಪಡಿ ಜಾರಿ ಮಾಡಿದರೆ ರೈತರಿಗೆ ಕಷ್ಟ ರೈತರೇ ಸಾಗಾಟದ ವೆಚ್ಚ ಭರಿಸಬೇಕಾಗುತ್ತದೆಸಣ್ಣ ಮತ್ತು ಮಧ್ಯಮ ರೈತರಿಗೆ ಸಾಕಷ್ಟು ತೊಂದರೆಯಾಗುತ್ತದೆಈ ರೈತರನ್ನು ಆದಾಯ ತೆರಿಗೆಯಡಿ ತರುವ ಪ್ರಯತ್ನ ನಡೆಯುತ್ತಿದೆಯಾ?ದೇಶದಲ್ಲಿ ಎಪಿಎಂಸಿ ಮುಚ್ಚಲಾಗುತ್ತಿದೆ ಎಂಬ ಗುಮಾನಿ ಇದೆWTO ಹಾಗೂ MNC ಕಂಪನಿಗಳ ಒತ್ತಡಕ್ಕೆ ಸರ್ಕಾರ ಈ ನಿರ್ಧಾರ ಮಾಡಿದ್ಯಾ?ಇದಕ್ಕೆ ಹಣಕಾಸು ಸಚಿವರು ಉತ್ತರ ನೀಡಬೇಕುಲೋಕಸಭೆಯಲ್ಲಿ ಸಂಸದ ಪ್ರಜ್ವಲ್‌ರೇವಣ್ಣ ಆಗ್ರಹ