ಇದೀಗ ಬಂದ ಸುದ್ದಿ ! ಅಪಘಾತ ಸುದ್ದಿ , ಒರ್ವ ಸ್ಥಳದಲ್ಲೇ ಸಾವು

0

ಹಾಸನ / ಅರಸೀಕೆರೆ : ರಸ್ತೆಗೆ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದಂತೆ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ರಸ್ತೆ ಅಪಘಾತಗಳು ಎಚ್ಚಾಗುತ್ತಲೇ ಇದೆ ., ಇತ್ತೀಚಿಗೆ ರಸ್ತೆ ಅಪಘಾತಗಳಲ್ಲಿ ಇಂದು ಫೆ.23 ಮಧ್ಯಾಹ್ನದ ಹೊತ್ತಿಗೆ .,

ಅರಸೀಕೆರೆ – ಪಂಚನಹಳ್ಳಿ ರಸ್ತೆಯ ಶಂಕರನಹಳ್ಳಿ ಗೇಟ್ ಬಳಿ ಭೀಕರ ರಸ್ತೆ ಅಪಘಾತ ವಾಗಿದ್ದು ., ಟ್ಯಾಂಕರ್ ಮತ್ತು ದ್ವಿಚಕ್ರ ವಾಹನದ ನಡುವೆ ನಡೆದ ಈ ಭೀಕರ ರಸ್ತೆ ಅಪಘಾತದಲ್ಲಿ ಸ್ಪ್ಲೆಂಡರದ ಬೈಕ್ ಸವಾರ ಸ್ಥಳದಲ್ಲೇ ಚಿದ್ರ ಚಿದ್ರವಾಗಿ ಪ್ರಾಣ ಬಿಟ್ಟಿದ್ದು .,

ಘಟನೆಗೆ ಯಾರು ಕಾರಣ ತನಿಖೆ ನಂತರವಷ್ಟೇ ತಿಳಿಯಬೇಕಿದೆ ., ಸಾವನ್ನಪ್ಪಿದ ವ್ಯಕ್ತಿಯ ಬೈಕ್ ಡಾಕ್ಯುಮೆಂಟ್ ನಲ್ಲಿ ವೆಂಕಟೇಶ್ ನಾಯ್ಕ w/o ಆಶಾ ಎಂದು ಇದ್ದು . ಅವರ ಗುರುತು ಸಿಗಬೇಕಿದೆ

accidentnewshassan arsikere

LEAVE A REPLY

Please enter your comment!
Please enter your name here