ರಸ್ತೆ ಅಪಘಾತ ಹಾಸನದ ಸಂತ ಜೊಸೇಫರ ಕಾಲೇಜಿನ ವಿದ್ಯಾರ್ಥಿ ಸಾವು

0

ಹಾಸನ / ಬೆಂಗಳೂರು : ಹಾಸನದಿಂದ ಬೆಂಗಳೂರಿನ ಏರ್ಪೋರ್ಟ್ ನತ್ತ ತನ್ನ ನೆಂಟರ ಬಿಡಲು ಪಯಣ ಬೆಳೆಸಿದ ಹಾಸನದ ಅರ್ಷದ್ ವಾಪಸ್ ಹಿಂತಿರುಗುವಾಗ ಹಾಸನ – ಬೆಂಗಳೂರು ಹೈವೇ ರಸ್ತೆಯಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದಾನೆ , ಈತನ ಜೊತೆಯಲ್ಲಿದ್ದ ಮತ್ತೊಬ್ಬ ಸ್ನೇಹಿತನ ಸ್ಥಿತಿ ಚಿಂತಾಜನಕವಾಗಿದ್ದು . ICU ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ . ಘಟನೆಯಲ್ಲಿ ಮೃತಪಟ್ಟ ಅರ್ಷದ್ ಖಾನ್ ಹಾಸನ ನಗರದ ಹೊರವಲಯದ ಬಿ.ಕಾಟೀಹಳ್ಳಿಯ ಸಂತ ಜೊಸೇಫರ ಕಾಲೇಜಿನ ಪ್ರಥಮ ಬಿ.ಕಾಂ ವಿದ್ಯಾರ್ಥಿ .

ರಸ್ತೆ ಅಪಘಾತ ಕಳೆದ ರಾತ್ರಿ 10 Aug 2022 ಬುಧವಾರ 2AM ನಲ್ಲಿ ನಡೆದಿದೆ ಎನ್ನಲಾಗಿದೆ .

ತನಿಖೆ ನಂತರ ಸಂಪೂರ್ಣ ವರದಿ ಸಿಗಲಿದೆ

LEAVE A REPLY

Please enter your comment!
Please enter your name here