ಬೆಳ್ಳಂಬೆಳಗ್ಗೆ ಹಾಸನ – ಸಕಲೇಶಪುರ ರಸ್ತೆಯಲ್ಲಿ ಅಪಘಾತ , ಮಾರುತಿ ಐಗ್ನಿಸ್ ಕಾಮಗಾರಿ ನಿರತ ಡಿವೈಡರ್ ಗೆ ಬಡಿದಿದೆ

0

ಸಕಲೇಶಪುರದಿಂದ ಹಾಸನ ಹೋಗುವ ರಾಷ್ಟೀಯ ಹೆದ್ದಾರಿ ರಸ್ತೆಯ ಬಾಗೆಯಲ್ಲಿ ಕಾರು ಇಂದು ಬೆಳಿಗ್ಗೆ ರಸ್ತೆ ಡಿವೈಡರ್ಗೆ ಗುದ್ದಿದೆ.

ಮುಂಜಾನೆ ಹೊತ್ತಿನಲ್ಲಿ ಈ ಘಟನೆ ನಡೆದಿದೆ. ಮಾರುತಿ ಇಗ್ನಿಸ್ ಕಂಪನಿಯ ಈ ಕಾರು ಬೆಂಗಳೂರು ಗೆ ಸೇರಿದ್ದು ಎಂದು ಹೇಳಲಾಗುತ್ತಿದೆ.

ಈ ರಸ್ತೆಯಲ್ಲಿ ಕಾಮಗಾರಿ ಸಂಪೂರ್ಣ ಆಗಿಲ್ಲ. ಇದರ ಬಗ್ಗೆ ಅರಿವು ಇರದ ವಾಹನ ಚಾಲಕರು ವೇಗವಾಗಿ ವಾಹನ ಚಲಾಯಿಸಿ ಅಪಘಾತಕ್ಕೆ ಒಳಗಾಗುತ್ತಿರುವುದು ಕಂಡು ಬರುತ್ತಿದೆ

LEAVE A REPLY

Please enter your comment!
Please enter your name here