Belur

ಕಾಂಗ್ರೆಸ್ ಎರಡನೇ ಪಟ್ಟಿ ರಾಜಶೇಖರ್ , ಕೃಷ್ಣೇ ಗೌಡರಿಗೆ ನಿರಾಸೆ , ಬಿ.ಶಿವರಾಂ ಗೆ ಅವಕಾಶ

By Hassan News

April 06, 2023

ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ.. ಬೇಲೂರು ಕ್ಷೇತ್ರದಲ್ಲಿ ಟಿಕೆಟ್ ಪಡೆದ ಹಿರಿಯ ಕಾಂಗ್ರೆಸ್ ನಾಯಕ ಬಿ.ಶಿವರಾಂ

ಮಡಿಕೇರಿ ಕ್ಷೇತ್ರದಲ್ಲಿ ಟಿಕೆಟ್ ಪಡೆದ ಡಾ. ಮಂಥರ್ ಗೌಡ… ಪಕ್ಕದ ಅರಕಲಗೂಡು ಕ್ಷೇತ್ರದಲ್ಲಿ ತಂದೆ ಮಾಜಿ ಸಚಿವ ಎಂ.ಮಂಜು ಜೆಡಿಎಸ್ ಅಭ್ಯರ್ಥಿ…

ಈದಿನ ಬಿಡುಗಡೆಯಾದ ಕಾಂಗ್ರೆಸ್ ಎರಡನೇ ಪಟ್ಟಿಯಲ್ಲಿ.. ಬೇಲೂರು ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಶಾಸಕ ದಿ.ರುದ್ರೇಶ್ ಗೌಡರ ಸಹೋದರ ಕೃಷ್ಣೇಗೌಡರು ಹಾಗೂ ರಾಜಶೇಖರ್ ರವರು

ಕೃಷ್ಣೆಗೌಡರು – ರಾಜಶೇಖರ್

ಪ್ರಬಲ ಪೈಪೋಟಿ ನೀಡಿ ಕ್ಷೇತ್ರ ಸಂಚಾರ ಮಾಡುತ್ತಿದ್ದರು ,  ಕೊನೆಗೆ ಇಂದು ಬಿಡುಗಡೆಯಾದ ಪಟ್ಟಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಬಿ.ಶಿವರಾಂ… ಅವಕಾಶ ಗಿಟ್ಟಿಸಿದ್ದು . ಎದುರಾಳಿಗಳಿಗೆ ಯಾವ ರೀತ್ರಿ ಸ್ಪರ್ಧೆಯೊಡ್ಡುತ್ತಾರೆ ಕಾದು ನೋಡ ಬೇಕಿದೆ . ಮೇ 10 ರಲ್ಲಿ ಮೇ 13 ರ ಫಲಿತಾಂಶದ ಮೂಲಕ , ಇನ್ನುಮಡಿಕೇರಿ ಕ್ಷೇತ್ರದಲ್ಲಿ

ಟಿಕೆಟ್ ಪಡೆದ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ರಾಮನಾಥಪುರದ  ಡಾ. ಮಂಥರ್ ಗೌಡ… ಪಕ್ಕದ ಅರಕಲಗೂಡು ಕ್ಷೇತ್ರದಲ್ಲಿ ತಂದೆ ಮಾಜಿ ಸಚಿವ ಎಂ.ಮಂಜು ಜೆಡಿಎಸ್ ಅಭ್ಯರ್ಥಿ…ಯಾಗಿ ಸ್ಪರ್ಧಿಸುತ್ತಿದ್ದಾರೆ .