ಕ್ರೈಂಡೈರಿ ಹಾಸನ , ಇಬ್ಬರು ಅಂತರ ಜಿಲ್ಲಾ ಕಳ್ಳರ ಬಂಧಿಸಿದ ಹಾಸನ ಗ್ರಾಮಾಂತರ ಪೊಲೀಸರು

0

ಹಾಸನ: (ಹಾಸನ್_ನ್ಯೂಸ್) !, ಹಾಸನ ತಾಲ್ಲೂಕಿನ ಸಿಂಗಪಟ್ಟಣ ಗ್ರಾಮದ ಆನಂದ್‌ ಎಂಬುವರ ಮನೆಯಲ್ಲಿ ಕಳೆದ ಆಗಸ್ಟ್ ನಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಇಬ್ಬರು ಅಂತರ ಜಿಲ್ಲಾ ಕಳ್ಳರ ನಗರ ಹೊರವಲಯದ ಬೂವನಹಳ್ಳಿ ಗೇಟ್‌ ಸಮೀಪ ಬಂಧಿಸಿ , ಅವರಿಂದ 2 ಲಕ್ಷ ₹ ಅಂದಾಜಿನ ಚಿನ್ನಾಭರಣ, 1 ಕಾರು ಸಮೇತ ಹಾಸನ ಗ್ರಾಮಾಂತರ ಠಾಣೆ ಪೊಲೀಸರಿಂದ ವಶ!!

ಆರೋಪಿಗಳ ವಿವರ ಇಂತಿದೆ 
°ಮೈಸೂರು ನಗರದ ಮುಬಾರಕ್‌ (ವಯಸ್ಸು 31)
°ಹನುಮಂತ ರಾಜು (32ವಯಸ್ಸು) ದೊಡ್ಡಮಳವಾಡಿ ಗ್ರಾಮ , ಕುಣಿಗಲ್‌ ತಾಲ್ಲೂಕು

ಇವರ ಮೇಲೆ ಪ್ರಕರಣ ದಾಖಲಾಗಿರುವುದು  °ಪೊಲೀಸರು ಚನ್ನರಾಯಪಟ್ಟಣ,
°ಮೈಸೂರು, ತುಮಕೂರು,
°ಬೆಂಗಳೂರು ಠಾಣೆ ವ್ಯಾಪ್ತಿ…

ಆರೋಪಗಳು 
°50 ಗ್ರಾಂ ಚಿನ್ನ (ಸಿಂಗಪಟ್ಟಣ ಆನಂದ್ ಮನೆಯಲ್ಲಿ)
°ಮೈಸೂರಿನ ಉದಯಗಿರಿ ಬಡಾವಣೆ ಮತ್ತು ಹಾಸನದ ವಿಜಯನಗರದಲ್ಲಿ ಕಾರು ಕಳವು

ಧನ್ಯವಾದಗಳು 
°P.ಸುರೇಶ್‌(ಗ್ರಾಮಾಂತರ ವೃತ್ತ CPI)
°ಬಸವರಾಜು(SI), ಗಿರೀಶ್ , ರವಿಕುಮಾರ್‌, ಸುಬ್ರಹ್ಮಣ್ಯ, ನಿಶಾಂತ, ಜುಲ್ಫಿಕರ್‌ ಅಹಮದ್ ಬೇಗ್‌ ಇತರ ಪೊಲೀಸ್ ಸಿಬ್ಬಂದಿ ಗಳು

LEAVE A REPLY

Please enter your comment!
Please enter your name here