Breaking News

ನಮ್ಮ ಹಾಸನ ಜಿಲ್ಲೆಯ ಪ್ರಸಿದ್ಧ ಗುಣವಂತ ವೈದ್ಯರು ಆದ ಡಾ.ಗುರುರಾಜ್ ಹೆಬ್ಬಾರ್ ಇನ್ನಿಲ್ಲ

By

September 03, 2022

ಹಾಸನ ಜಿಲ್ಲೆಯ ಪ್ರಸಿದ್ಧ ವೈದ್ಯರು, ಅನೇಕ ಸಂಘ ಸಂಸ್ಥೆಗಳ ಸಂಸ್ಥಾಪಕರು, ಸಮಾಜ ಸೇವಕರು, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ನಮ್ಮ ರೆಡ್ ಕ್ರಾಸ್ ಸಂಸ್ಥೆಯ ಉಪಸಭಾಪತಿಗಳಾದ ಶ್ರೀಯುತ ಡಾ. ಗುರುರಾಜ್ ಹೆಬ್ಬಾರ್ ರವರು ಇಂದು ಸಂಜೆ 4.15ಕ್ಕೆ(ಶನಿವಾರ 03 09-2022) ನಿಧನ ಹೊಂದಿರುತ್ತಾರೆ ಎಂದು ತಿಳಿಸಲು ವಿಷಾದಿಸುತ್ತೇವೆ.

ಅವರ ಮೃತ ದೇಹವನ್ನು ಸಂಜೆ 6:00 ನಂತರ ಅವರ ಸ್ವಗೃಹದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಿದ್ದಾರೆ.