ಹಾಸನ ಸೆ.30 : ಜಿಲ್ಲೆಯಲ್ಲಿ ಕಾಲು ಬಾಯಿ ಜ್ವರ ರೋಗೋದ್ರೇಕ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುನ್ನಚೆರಿಕೆ ಕ್ರಮವಾಗಿ ಕಾಲು ಬಾಯಿ ಜ್ವರ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಜಾನುವರಗಳ ಆರೋಗ್ಯದ ಹಿತದೃಷ್ಠಿಯಿಂದ ಅ.13 ರ ಸಂಜೆ 6 ಗಂಟೆಯವೆರೆಗೆ ಜಿಲ್ಲೆಯಾದ್ಯಾಂತ ಜಾನುವಾರ ಜಾತ್ರೆ ಅಥವಾ
ಸಂತೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಆರ್.ಗಿರೀಶ್ ಅವರು ಆದೇಶಿಸಿದ್ದಾರೆ.
#ರೈತಮಿತ್ರ_ಹಾಸನ್_ನ್ಯೂಸ್ #farmersnewshassan #hassan #hassannews