ವರ್ಷದೊಳಗೆ ನಗರದಲ್ಲಿ ಮತ್ತೆರಡು ಫುಡ್ ಕೋರ್ಟ್ – ಪ್ರೀತಮ್ ಜೆ ಗೌಡ

0

ಹಾಸನ ನಗರದ ಎಂ.ಜಿ ರಸ್ತೆಯಲ್ಲಿ ಭಗತ್ ಸಿಂಗ್‌ ಫುಡ್‌ ಕೋರ್ಟ್‌ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ :

‘ ಹಾಸನ ನಗರದ ಬೀದಿ ಬದಿ ವ್ಯಾಪಾರಿಗಳು ಬಿಸಿಲು ಮಳೆಯಲ್ಲಿ ಸಂಕಷ್ಟ ಅನುಭವಿಸಬಾರದು ಎಂಬುದು ನನ್ನ ಉದ್ದೇಶ ,

ವರ್ಷದೊಳಗೆ ನಗರದ ತಣ್ಣೀರುಹಳ್ಳ ಹಾಗೂ ಕಾಟಿಹಳ್ಳಿ ಬಳಿ ಮತ್ತೆರಡು ಫುಡ್‌ ಕೋರ್ಟ್‌ಗಳನ್ನು ನಿರ್ಮಾಣ ಮಾಡುವ ಮೂಲಕ ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಲಾಗುವುದು‌ ’ -ಪ್ರೀತಮ್ ಜೆ ಗೌಡ (ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರು)

ಈ ಫುಡ್ ಕೋರ್ಟ್ ನ ವಿಶೇಷತೆಗಳು ಇಂತಿವೆ : 75 ರಿಂದ 80 ಕೌಂಟರ್‌ , ನಿತ್ಯ 2,500ಕ್ಕೂ ಹೆಚ್ಚು ಜನ ಇಲ್ಲಿ ಬಂದು ಆಹಾರ ಸೇವಿಸಬಹುದು , ಸ್ವಚ್ಛತೆಗೆ ಆದ್ಯತೆ ನೀಡಿದ್ದು, ಶುದ್ಧ ಕುಡಿಯವು ನೀರು, ವಾಷ್ ಬೇಸಿನ್‌, ತೊಳೆದ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಇದೆ.

LEAVE A REPLY

Please enter your comment!
Please enter your name here