Hassan

ವಿಷಪೂರಿತ ಕಡಜಗಳು ಗ್ರಾಮದ ಮದ್ಯಭಾಗದಲ್ಲಿ , ಆತಂಕದಲ್ಲಿ ಹೆರಗು ಕೃಷ್ಞಾಪುರದ ಗ್ರಾಮಸ್ಥರು

By

September 28, 2022

ಹಾಸನ ತಾಲ್ಲೂಕು ದುದ್ದ ಹೋಬಳಿ H ಕೃಷ್ಣಾಪುರದಲ್ಲಿ (ಹೆರಗು ಕೃಷ್ಣಾಪುರ) ವಿಷಪೂರಿತ ಲಕ್ಷಾಂತರ ಕಡಜಗಳು ಊರಿನ ಮಧ್ಯಭಾಗದಲ್ಲಿ ಗೂಡುಕಟ್ಟಿವೆಸಣ್ಣ ಮಕ್ಕಳು ವೃದ್ದರು ಓಡಾಡುವ ಸ್ಥಳಒಂದೊಂದು ಹುಳು ಹೆಜ್ಜೇನಿನ ಹುಳುಗಳಿಗಿಂತ ದಪ್ಪ ಇವೆನೋಡಿದರೆ ತುಂಬಾ ಭಯವಾಗುತ್ತದೆಈ ವಿಷಯ

ಯಾರಿಗೆ ತಿಳಿಸಬೇಕು ಯಾರನ್ನ ಸಂಪರ್ಕಿಸಬೇಕು ಏನು ಕ್ರಮ ಯಾವುದು ಗೊತ್ತಿಲ್ಲದೆ ಹಳ್ಳಿ ಜನ ಕಂಗಾಲಾಗಿದ್ದಾರೆ ದಯವಿಟ್ಟು ಸಂಭಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳು ಈ ಬಗ್ಗೆ ಎಚ್ಚೆತ್ತು ಗ್ರಾಮದ ಸ್ವಾಸ್ಥ್ಯ ಕಾಪಾಡಲು ಮುನ್ನೆಚ್ಚರಿಕೆ ಕ್ರಮಗಳ ತೆಗೆದುಕೊಳ್ಳಬೇಕಿದೆ