Sports

ಹಾಸನ ಜಿಲ್ಲೆಯ ಬೇಲೂರಿನ ವಜ್ರಕಾಯ ಕರಾಟೆ ಶಾಲೆಯ ವಿದ್ಯಾರ್ಥಿಗಳು ಮೈಸೂರಿನ ಸಮುದಾಯ ಭವನ(KPTCL) ನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ

By

April 01, 2021

ಹಾಸನ ಜಿಲ್ಲೆಯ ಬೇಲೂರಿನ ವಜ್ರಕಾಯ ಕರಾಟೆ ಶಾಲೆಯ ವಿದ್ಯಾರ್ಥಿಗಳು ಮೈಸೂರಿನ ಸಮುದಾಯ ಭವನ(KPTCL) ನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ✌

ಗೆಲುವು ಸಾಧಿಸಿದ ಸಾಧಕರು • ದಿಶಾನ್ ರೆಬೆಲೋ (ಕತಾ , ಕುಮಿತೆ-ದ್ವಿತೀಯ ಸ್ಥಾನ ),• ಸಾರಾ ರೆಬೆಲ್ಲೋ (ಕತಾ-ಪ್ರಥಮ) (ಕುಮಿತೆ-ದ್ವಿತೀಯ), • ದಿಶಾರೆಬೆಲೋ (ಕತಾ-ಪ್ರಥಮ) (ಕುಮಿತೆ-ದ್ವಿತೀಯ),• ಪಂಕಜ್‌ ರಾವ್ (ಕತಾ-ದ್ವಿತೀಯ) (ಕುಮಿತೆ- ಪ್ರಥಮ)• ಶಾಂಭವಿ ರಾವ್ (ಕತಾ-ದ್ವಿತೀಯ) (ಕುಮಿತೆ-ಪ್ರಥಮ),  • ಋಷಿಕೇಶ್ (ಕತಾ , ಕುಮಿತೆ- ದ್ವಿತೀಯ),• ಶ್ರೀಹರ್ಷ (ಕತಾ , ಕುಮಿತೆ ದ್ವಿತೀಯ),• ಶಿವಾಜಿಶಿಂದೆ (ಕತಾ ,  ಕುಮಿತೆ-ಪ್ರಥಮ),• ಅಮೂಲ್ಯಾ ರಾವ್ (ಕತಾ-ದ್ವಿತೀಯ) (ಕುಮಿತೆ ಪ್ರಥಮ) !

ತರಬೇತಿ ಪಡೆದ ಸ್ಥಳ :ಕೌಶಿಕ್‌ ರಾವ್(Trainer)ಪಟ್ಟಣದ ಪಾಂಡುರಂಸ್ವಾಮಿ ದೇಗುಲದ ಸಭಾ ಭವನ , ಬೇಲೂರು .