ಬಂಧುಗಳೇ ಆದಷ್ಟು  ಮಾಹಿತಿಯನ್ನು ಶೇರ್ ಮಾಡುವ ಮೂಲಕ ಮಗುವಿನ ಚಿಕಿತ್ಸಾ ವೆಚ್ಚಕ್ಕೆ ಸಹಕರಿಸಬೇಕಾಗಿ ಕುಟುಂಬಸ್ಥರು ವಿನಂತಿಸಿದ್ದಾರೆ ತಮ್ಮಲ್ಲಿ ವಿನಂತಿಸಿದ್ದಾರೆ , ಸಿಂಚನಾ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ !!

    0

    ಹೆಸರು:- *ಸಿಂಚನ.ಕೆ*   ವಯಸ್ಸು: 11 ವರ್ಷ
    ಸಿಂಚನ  ಎಂಬ ಬಾಲಕಿಯು  *ಸಕಲೇಶಪುರದ* ಯಾದ್ಗಾರ್  ಪಬ್ಲಿಕ್ ಶಾಲೆಯಲ್ಲಿ ಆರನೇ ತರಗತಿ ವ್ಯಾಸಂಗ  ಮಾಡುತ್ತಿದ್ದು.  ಇವರು ಸಕಲೇಶಪುರ ತಾಲ್ಲೂಕಿನ ಹಳೇ ಸಂತವೇರಿ ನಿವಾಸಿಗಳಾಗಿದ್ದು ಇವರ ತಂದೆ ಚಿಕ್ಕ ಬೀಡಾ ಅಂಗಡಿಯನ್ನು  ಇಟ್ಟುಕೊಂಡು ಬಡತನದಲ್ಲಿ ಜೀವನ ನಡೆಸುತ್ತಿದ್ದಾರೆ. ಇವರ ಮಗಳಾದ ಸಿಂಚನ ಬ್ಲಡ್  ಕ್ಯಾನ್ಸರ್ ಗೆ *(Blood Cancer)* ತುತ್ತಾಗಿದ್ದು.  ಬೆಂಗಳೂರಿನ  ಕಿದ್ವಾಯಿ ಆಸ್ಪತ್ರೆಯಲ್ಲಿ ನಮ್ಮೂರು ಚಿಕಿತ್ಸೆಗಾಗಿ  *23/09/2020* ರಂದು ದಾಖಲಾಗಿರುತ್ತಾರೆ. ಮಗುವಿನ  ಚಿಕಿತ್ಸೆಯ ವೆಚ್ಚಕ್ಕಾಗಿ  ಹಣದ ಅವಶ್ಯಕತೆ ಇರುವುದರಿಂದ ತಾವುಗಳು ದಯಮಾಡಿ ಮಗುವಿನ ಚಿಕಿತ್ಸೆಗೆ ಸಹಾಯ ನೀಡಬೇಕಾಗಿ ತಮ್ಮಲ್ಲಿ ಕಳಕಳಿಯ ಪ್ರಾರ್ಥನೆ”:
    *ಬ್ಯಾಂಕ್ ಖಾತೆ ವಿವರ* :
    *SYNDICATE BANK
    A/C:14032200076668
    NAME:KISHOR R
    IFSC CODE:SYNB0001403
    BRANCH:SAKLESHPUR
    Google Pay:7026276081
    Phone Pay:7026276081*
    ಬಂಧುಗಳೇ ಆದಷ್ಟು  ಮಾಹಿತಿಯನ್ನು ಶೇರ್ ಮಾಡುವ ಮೂಲಕ ಮಗುವಿನ ಚಿಕಿತ್ಸಾ ವೆಚ್ಚಕ್ಕೆ ಸಹಕರಿಸಬೇಕಾಗಿ ಕುಟುಂಬಸ್ಥರು ವಿನಂತಿಸಿದ್ದಾರೆ ತಮ್ಮಲ್ಲಿ ವಿನಂತಿ.

    @chiefministerofkarnataka @hkkumaraswamy @iprajwalrevanna #socialconcern #hassan #hassannanews ssannews

    LEAVE A REPLY

    Please enter your comment!
    Please enter your name here