Breaking News

ಅಪಘಾತಕ್ಕೀಡಾದ ಈ ಬಸ್ ಕೆಲವೇ ಹೊತ್ತಿನಲ್ಲಿ ಸಕಲೇಶಪುರ ತಲುಪಲು ಬಾಕಿ ಇತ್ತು

By Hassan News

January 24, 2023

ಮಂಗಳೂರುನಿಂದ ಬೆಂಗಳೂರು ಹೋಗುತ್ತಿದ್ದ ಸರಕಾರಿ ಬಸ್ ಸಕಲೇಶಪುರದ ಮಾರನ ಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೆ ಈಡಾಗಿದೆ.

ಕುಂದಾಪುರದಿಂದ ಮಂಗಳೂರು ಮಾರ್ಗವಾಗಿ ಬೆಂಗಳೂರು ಹೋಗುತ್ತಿದ್ದ ಈ ಬಸ್ ಕೆಲವೇ ಹೊತ್ತಿನಲ್ಲಿ ಸಕಲೇಶಪುರ ತಲುಪಲು ಬಾಕಿ ಇತ್ತು.

ಈ ಅಪಘಾತದಲ್ಲಿ ಅಂದಾಜು 10 ಪ್ರಯಾಣಿಕರಿಗೆ ಗಾಯಗಳಾಗಿದ್ದು , ಯಾವುದೇ ಸಾವು ನೋವು‌ ಇಲ್ಲ

ಘಟನೆ : 24ಜ.2023 ಮಧ್ಯಾಹ್ನ