ಬುರ್ಖಾ ಧರಿಸಿ ಚಲಿಸುತ್ತಿದ್ದ ಹಾಸನ ನಗರದ ದಾಸರಕೊಪ್ಪಲಿನ ಬಸ್ ನಲ್ಲಿ ಕಳ್ಳತನ ಮಾಡುತ್ತಿದ್ದ 3 ಚಾಲಾಕಿ ಮಹಿಳೆಯರ ಪ್ರಯಾಣಿಕರೇ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ

0

ಹಾಸನ / ದಾಸರಕೊಪ್ಪಲು : ಹಾಸನ ನಗರದ ಬಸ್‌ ನಿಲ್ದಾಣದಿಂದ ದಾಸರಕೊಪ್ಪಲು ಕಡೆಗೆ‌ ನಿನ್ನೆ (ದಿನಾಂಕ : 14ಫೆ.2021)  ಭಾನುವಾರ ಸಂಚರಿಸುತ್ತಿದ್ದ ಸಿಟಿ ಬಸ್‌ ಹತ್ತಿದ ಚಾಲಾಕಿ ಮಹಿಳೆಯರು, ಪ್ರಯಾಣಿಕರ ಸರ, ಪರ್ಸ್ ಕಳ್ಳತನ ಎಗರಿಸಿದ್ದಾರೆ ., ಇದನ್ನು ಕಂಡ  ಮಹಿಳಾ ಪ್ರಯಾಣಕಿ ಕೂಗಿಕೊಂಡು , ಇತರ ಪ್ರಯಾಣಿಕರ ಮೊರೆ ಹೋದರು .,  ಮಹಿಳಗೆ ಕೂಗುವ ಶಬ್ದ ಕೇಳಿದ ಬಸ್ ಚಾಲಕ ಬಸ್ ಪಕ್ಕಕ್ಕೆ ನಿಲ್ಲಿಸಿ‌,‌ ಅಲ್ಲೇ  ಬುರ್ಖಾ ತೆಗೆದು ತಪ್ಪಿಸಿಕೊಳ್ಳಲು‌ ಯತ್ನಿಸಿದ ಆ ಮೂವರನ್ನು ಸಹ ಪ್ರಯಾಣಿಕರ ಸಹಾಯದಿ ಹಾಸನ ನಗರಠಾಣೆ ಪೊಲೀಸರ ಕರೆಸಿ ಕಂಬಿ ಎಣಿಸಲು ಕಳುಹಿಸಿದರು‌…

LEAVE A REPLY

Please enter your comment!
Please enter your name here