ಜಾವಗಲ್: ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಮೀಪದ ನೇರ್ಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಂಡಿಗಿರಿ ಲಕ್ಷ್ಮಿ ರಂಗನಾಥ ಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕೆ ಶಾಸಕ ಕೆ ಎಸ್ ಲಿಂಗೇಶ್ ಅವರು ರೂ.1ಕೋಟಿಯನ್ನು ಸರ್ಕಾರದಿಂದ ಮಂಜೂರು ಮಾಡಿಸಿದ್ದು.
ನೇರ್ಲಿಗೆ, ಸಂಕೀಹಳ್ಳಿ, ತಿಮ್ಮನಹಳ್ಳಿ, ಗುಡ್ಡೇನಹಳ್ಳಿ, ಡಿಗ್ಗೆನಹಳ್ಳಿ, ಸಾವತನಹಳ್ಳಿ, ಮೇಲಿನ ಹೊಸಳ್ಳಿ, ಗ್ರಾಮದ ಮುಖಂಡರು ಹಾಗೂ ಲಕ್ಷ್ಮಿ ರಂಗನಾಥ ಸ್ವಾಮಿ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಡಿಗ್ಗೇನಹಳ್ಳಿ ಬಾಬು, ಅಧ್ಯಕ್ಷ ಗೋವಿಂದಪ್ಪ, ಕಾರ್ಯದರ್ಶಿ ಕಾಂತರಾಜ್, ಖಜಾಂಚಿ ರಂಗಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ವಿರೂಪಾಕ್ಷ, ಶಾಸಕ ಕೆ ಎಸ್ ಲಿಂಗೇಶ್ ಅವರಿಗೆ ಅಭಿನಂದನೆ ಸಲ್ಲಿಸಿದರು.
Home Hassan Taluks Belur ನೇರ್ಲಿಗೆ ಪುಂಡಿಗಿರಿ ಲಕ್ಷ್ಮಿ ರಂಗನಾಥ ಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕ ಅನುದಾನ ಮಂಜೂರು