ಸಕಲೇಶಪುರದಿಂದ ಮಂಗಳೂರು ರಸ್ತೆ ತಾತ್ಕಾಲಿಕ ಬಂದ್ ಪ್ರಯಾಣಿಕರು  ಬದಲಿ ಮಾರ್ಗದಲ್ಲಿ ತೆರಳುವಂತೆ ಸೂಚನೆ

0

ಹಾಸನ  ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಎನ್ ಹೆಚ್.75 ರಲ್ಲಿ ಸಕಲೇಶಪುರ ಸಮೀಪದ  ದೋಣಿಗಲ್ ಬಳಿ ಭೂ ಕುಸಿತ ಉಂಟಾಗಿದೆ .

ಕುಸಿತ ತೆಡೆದು ಸಂಚಾರ ಮಾರ್ಗವನ್ನು ತುರ್ತಾಗಿ ದುರಸ್ತಿ ಪಡಿಸುವಂತೆ ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ .
ತಹಶಿಲ್ದಾರ್ ಜಯಕುಮಾರ್  ಸೇರಿದಂತೆ ಅಧಿಕಾರಿಗಳು ಈ ಗಾಗಲೇ ಸ್ಥಳಕ್ಕೆ ಭೇಟಿ  ನೀಡಿದ್ದು ತಕ್ಕಣದ ಪರಿಹಾರ ಕಾರ್ಯಗಳಿಗೆ ಕ್ರಮವಹಿಸಿದ್ದಾರೆ.

ದುರಸ್ತಿ ಉದ್ದೇಶಗಳಿಂದ ರಸ್ತೆ ಮಾರ್ಗ ತಾತ್ಕಾಲಿಕ ಬಂದ್ ಆಗಲಿದ್ದು ಪ್ರಯಾಣಿಕರು  ಬದಲಿ ಮಾರ್ಗದಲ್ಲಿ ತೆರಳುವಂತೆ ಕೋರಲಾಗಿದೆ

Video 

https://m.facebook.com/story.php?story_fbid=4077699162339987&id=195025720607370

#hassannews  ಸಖತ್‌ newzz ಮಗ

LEAVE A REPLY

Please enter your comment!
Please enter your name here