State News

ಹಾಸನ ನಗರದ ಹೇಮಾವತಿ ‌ಪ್ರತಿಮೆ ಬಳಿ‌ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಣೆ

By

April 07, 2021

ಹಾಸನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಛತ್ತೀಸಘಡದ ಸುಕ್ಮಾ-ಬಿಜಾಪುರ ಅರಣ್ಯ ಪ್ರದೇಶದಲ್ಲಿ ನಡೆದ ಅತೀ ಭೀಕರ ನಕ್ಸಲ್ ದಾಳಿಗೆ ಹುತಾತ್ಮರಾದ ಭಾರತೀಯ ವೀರ ಯೋಧರಿಗೆ

ಹಾಸನ ನಗರದ ಹೇಮಾವತಿ ‌ಪ್ರತಿಮೆ ಬಳಿ‌ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.ಈ ಸಂದರ್ಭದಲ್ಲಿ

ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹಮದ್ ಆರೀಫ್,ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ರಂಜಿತ್,ಕುಮಾರಸ್ವಾಮಿ,ಅಬ್ದುಲ್ ಖಯ್ಯುಮ್, ಪ್ರಕಾಶ,ಸರೋಜಮ್ಮ,ಪ್ರವೀಣ,ಅಮೀರ್ ಜಾನ್,

ಶಕೀಲ್,ರಘು,ಶಾಬ್ಬ ,ಸಮಿಉಲ್ಲಾಖಾನ್,ಗುರು ,ಶಗಿಲ್ ಹಾಗೂ ಹಲವು ಮುಖಂಡರುಗಳು ಭಾಗಿಯಾಗಿದ್ದರು