Sports

ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಹಾಸನಿಗರ ಸಾಧನೆ

By Hassan News

December 01, 2022

ಚೆನ್ನೈ ನಲ್ಲಿ ನಡೆದ ಶೋಬುಕೀ ಸೌತ್ ಇಂಡಿಯಾ ಓಪನ್ ಕರಟೆ ಚಾಂಪಿಯನ್ ಶಿಫ್ ಪಂದ್ಯದಲ್ಲಿ ಹಾಸನದ ಕ್ರೀಡಾಪಟುಗಳು ಪ್ರಶಸ್ತಿ ಪಡೆದಿದ್ದಾರೆ.

ಒವೈಸ್ ಶರೀಫ,ಮದನ್ ,ಗೋಕುಲ ,ಜೀವನ ರ್,ಮೌರ್ಯ ಕೆ , ಉಮೆರ್ ವಿಜೇತರಾಗಿದ್ದಾರೆ.

ಕರ್ಣಾಟಕ ಸ್ಟೇಟ್ ಕರಟೆ association ಅಧ್ಯಕ್ಷರಾದ ಶಿವಮೊಗ್ಗ ವಿನೋದ, ಹಾಸನ ಕರಟೆ association ಅಧ್ಯಕ್ಷರಾದ ಮಹಮದ್ ಅರಿಫ್ , ,ಹಾಸನ ಕರಟೆ ಸೆಂಟರ್ ಶಿಕ್ಷಕರಾದ ಸಿಂರನ್ ಖಾನ್ ಬಾಗವಹಿಸಿದ್ದರು.