ಹಾಸನ ಸೇರಿ ರಾಜ್ಯದ 12 ಜಿಲ್ಲೆಯಲ್ಲಿ ಇಂದಿನಿಂದ ಬಾರಿ ಗುಡುಗು ಸಹಿತ ಮಳೆ ” ಯೆಲ್ಲೋ ಅಲರ್ಟ್ ” ಘೋಷಣೆ

0

ಹಾಸನ / ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ನ.7 ಇಂದು ಭಾನುವಾರದಿಂದ 9 ನ. ಮಂಗಳವಾರದ ವರೆಗೆ ಭಾರಿ ಗುಡುಗು ಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ ಇದೆ ‘ -ಹವಾಮಾನ ಇಲಾಖೆ

ಹಾಸನ , ತುಮಕೂರು, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ಚಿಕ್ಕಮಗಳೂರು, ಚಾಮರಾಜನಗರ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮುಂದಿನ ಎರಡು ಮೂರು ದಿನಗಳವರೆಗೆ ಗುಡುಗು, ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇರುವುದರಿಂದ ‘ಯೆಲ್ಲೊ ಅಲರ್ಟ್‌’ ಘೋಷಿಸಿ ಸಾರ್ವಜನಿಕರಿಗೆ ಎಚ್ಚರಿಕೆ ಘೋಷಿಸಲಾಗಿದೆ

ರಾಜ್ಯದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಈ ಮೂರು ದಿನ ಹೆಚ್ಚು ಮಳೆಯಾಗಬಹುದಾಗಿದೆ , ಎನ್ನಲಾಗಿದೆ .

ಒರತು ಪಡಿಸಿ ಕೆಲವೆಡೆ ಸಾಧಾರಣ ಮಳೆಯಾಗಲಿದೆ.

ಈವರ್ಷದ ಇದೇ ನ. 9ರಿಂದ ರಾಜ್ಯದಾದ್ಯಂತ ಮಳೆ ತಗ್ಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಯಿಂದ ಮಾಹಿತಿ ಸಿಗುತ್ತಿದೆ .

#weatherreporthassan #hassan #hassannews

LEAVE A REPLY

Please enter your comment!
Please enter your name here