ಹಾಸನ/ಹೊಳೆನರಸೀಪುರ : ರೈಲಿಗೆ ತಲೆ ಕೊಟ್ಟು ಯುವಕನೋರ್ವ ಆತ್ಮಹತ್ಯೆ
°ಘಟನೆ : ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಪೆದ್ದನಹಳ್ಳಿ ರೈಲ್ವೇ ಹಳಿ ಬಳಿ ಘಟನೆ
°ಹೊಳೆನರಸೀಪುರ ತಾಲೂಕಿನ ಇರಿತಳಲು ಗ್ರಾಮದ ಸದಾ ಎಂಬಾತ ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರ್ತಿಸಲಾಗಿದೆ
°ರೈಲ್ವೆ ಹಳಿ ಬಳಿ ಬೈಕ್ ನಿಲ್ಲಿಸಿ ರೈಲಿಗೆ ತಲೆಕೊಟ್ಟಿರುವ ಸಾಧ್ಯತೆ??
°ಹಳಿಯಿಂದ ದೂರ ಹಾರಿರುವ ರುಂಡ
°ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ಪರಿಶೀಲನೆ
°ಚಿಕ್ಕಮಗಳೂರಿನಲ್ಲಿ ಖಾಸಗಿ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದಂತಹ ‘ ಸದಾ ‘
°ಮನೆಗೆ ಹೋಗುತ್ತೇನೆಂದು ಚಿಕ್ಕಮಗಳೂರಿನಿಂದ ಬಂದಿದ್ದ ಈತ , ಅದೇಕೆ ಈ ನಿರ್ಧಾರ ಕ್ಕೆ ಬಂದನೋ ತನಿಖೆ ನಂತರವಷ್ಟೆ ತಿಳಿಯ ಬೇಕಿದೆ
ಇಂದು ರೈಲ್ವೆ ಹಳಿ ಮೇಲೆ ಪತ್ತೆಯಾಗಿರುವ ಶವ