ಚನ್ನರಾಯಪಟ್ಟಣ ತಾಲ್ಲೋಕು ಹಿರಿಸಾವೆ ಏತನೀರಾವರಿ ಯೋಜನೆಯ ಮೂಲಕ ಹುಳಿಗೆರೆ ಗ್ರಾಮದ ಕೆರೆ ತುಂಬಿ ಕೋಡಿಬಿದ್ದಿದರಿಂದ
![](https://hassananews.com/wp-content/uploads/2020/10/IMG-20201019-WA0003-1024x576.jpg)
ಗ್ರಾಮದವರು ವಿಜೃಂಭಣೆಯಿಂದ ಶಾಸಕರಿಗೆ ಎತ್ತಿನ ಗಾಡಿ ಮೇಲೆ ಮೆರವಣಿಗೆ ಮಾಡಿಸಿ ಗಂಗೆ ಪೂಜೆ ಮಾಡಿ ಬಾಗಿನ ಆರ್ಪಿಸಿದರು,
![](https://hassananews.com/wp-content/uploads/2020/10/IMG-20201019-WA0005.jpg)
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಪರಮ ದೇವರಾಜೇಗೌಡ, ಪರಮ ಕೃಷ್ಣೆ ಗೌಡ, ಪಿ.ಕೆ. ಮಂಜೇಗೌಡ,ಗ್ರಾಮದ ಮುಖಂಡರಾದ ಮೆಡಿಕಲ್ ಕೃಷ್ಣೆ ಗೌಡ, ಡೈರಿ ಮಂಜೇಗೌಡ, ಹಾಗು ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು
![](https://hassananews.com/wp-content/uploads/2020/10/IMG-20201019-WA0002-1024x576.jpg)