ಇಂದು ಗೃಹ ಕಛೇರಿ ಕೃಷ್ಣದಲ್ಲಿ ಮಾನ್ಯ ಮುಖ್ಯಮಂತ್ರಿ ಗಳನ್ನು ಭೇಟಿ ಕ್ಷೇತ್ರ ಈ ವಿವಿಧ ಬೇಡಿಕೆ ಇಟ್ಟ ಹೆಚ್ ಕೆ ಕುಮಾರಸ್ವಾಮಿ

0

ಸಕಲೇಶಪುರ :ಹೆಚ್ ಕೆ ಕುಮಾರಸ್ವಾಮಿ ಇಂದು ಗೃಹ ಕಛೇರಿ ಕೃಷ್ಣದಲ್ಲಿ ಮಾನ್ಯ ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿ ಇತ್ತೀಚೆಗೆ ಕ್ಷೇತ್ರದಲ್ಲಿ ಕಾಡಾನೆಹಾವಳಿ,ರಾಷ್ಟ್ರೀಯ ಹೆದ್ದಾರಿ, ಸಮಸ್ಯೆಗಳನ್ನು ಮತ್ತು ಇತ್ತಿಚೆಗೆ ದೊಡ್ಡಕಲ್ಲೂರು ಅಂಗನವಾಡಿ ಕೇಂದ್ರದಲ್ಲಿ ಹಾವು ಕಚ್ಚಿ ಮರಣ ಹೊಂದಿದ ಮಗುವಿನ ಪೊಷಕರಿಗೆ ಪರಿಹಾರ ಮತ್ತು

ಆಲೂರು ತಾಲ್ಲೂಕಿನ ಹಾಂಜಿಹಳ್ಳಿಯಲ್ಲಿ ಮೆಕ್ಕೆಜೋಳಕ್ಕೆ ಬೆಂಕಿ ತಗುಲಿದರ ಬಗ್ಗೆ ಮತ್ತು ಆಲೂರು ತಾಲ್ಲೂಕು ಕವಳಿಕೆರೆ ರಾಜನಹಳ್ಳಿಯಲ್ಲಿ ವಿದ್ಯುತ್ ಹವಗಡದಿಂದ‌ ಮನೆಗಳು ಸಂಪೂರ್ಣವಾಗಿ ಸುಟ್ಟುಹೊಗಿರುವ ಬಗ್ಗೆ ಪರಿಹಾರಕ್ಕೆ ಮನವಿ ಮಾಡಿದರು. ಮಲೆನಾಡಿನ ಗಂಭೀರ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.

LEAVE A REPLY

Please enter your comment!
Please enter your name here