ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಕೆಂಪಿನಕೋಟೆ ಗ್ರಾಮದ ರೈತನ ಕೃಷಿ ಭೂಮಿಯಲ್ಲಿನ ಒಂದು ಲಕ್ಷ ಬೆಲೆ ಬಾಳುವ ಮರಗಳನ್ನು ನೆಲ ಸಮ ಮಾಡಿದ ಕಿಡಿಗೇಡಿಗಳು

0

ಚನ್ನರಾಯಪಟ್ಟಣ ತಾಲೂಕು ಕೆಂಪಿನಕೋಟೆ ಗ್ರಾಮದ ಅಣ್ಣೆಗೌಡನಿಗೆ ಸೇರಿದ ಕೃಷಿ ಭೂಮಿಯಲ್ಲಿನ 20 ತೆಂಗಿನ ಮರ, 20 ಅಡಿಕೆ ಗಿಡ, 5 ಮಾವಿನ ಗಿಡ, 10 ಬಾಳೆ, 3 ನೇರಲೆ ಸೊಸಿ, 3 ಸಪೋಟ ಸಸಿಗಳನ್ನು ಕಿಡಿಗೇಡಿ ಕತ್ತರಿಸಿ ಹಾಕಿದ್ದು ಒಂದು ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ನೊಂದ ರೈತ ಅಣ್ಣೇಗೌಡ ಹಾಗೂ ರೈತ ಸಂಘದ ಮುಖಂಡರು ಮಾಧ್ಯಮದ ಮೂಲಕ ತಿಳಿಸಿದರು. ಈ ವೇಳೆ ರೈತ ಸಂಘದ ಮಹಿಳಾ ರಾಜ್ಯಾಧ್ಯಕ್ಷರಾದ ಶ್ರೀಮತಿ ನಾಗರತ್ನ, ಜಿಲ್ಲಾಧ್ಯಕ್ಷರಾದ ಮೀಸೆ ಮಂಜಣ್ಣ, ತಾಲೂಕು ಅಧ್ಯಕ್ಷರಾದ ದಡಿಗಟ್ಟ ಮಂಜಣ್ಣ, ಅಣ್ಣಪ್ಪ ಸೇರಿದಂತೆ ಇತರರು ಹಾಜರಿದ್ದರು.

LEAVE A REPLY

Please enter your comment!
Please enter your name here