![](https://hassananews.com/wp-content/uploads/2023/08/hyrt-598x1024.jpg)
ಹಾಸನ ನಗರದ ಪ್ರವಾಸಿ ಮಂದಿರದಲ್ಲಿ ಘಟನೆ, ರಾತ್ರಿ ವೇಳೆ ಮೆಟ್ಟಿಲು ಇಳಿಯುವಾಗ ಕಾಲು ಜಾರಿ ಬಿದ್ದಿರುವ ಶಂಕೆ ತಲೆಗೆ ಬಲವಾದ ಪೆಟ್ಟು ಬಿದ್ದು ಅಥವಾ ನೆಲಕ್ಕೆ ಬಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ.
![](https://hassananews.com/wp-content/uploads/2023/08/fgf-1.jpg)
ರಾಜೇಂದ್ರ ಕೆಎಸ್ಆರ್ಪಿ ಹನ್ನೊಂದನೆ ಬ್ಯಟಾಲಿಯನ್ನ ಹೆಡ್ಕಾನ್ಸ್ಟೇಬಲ್ ಸ್ಥಳಕ್ಕ ಪೊಲೀಸರು ಭೇಟಿ, ಪರಿಶೀಲನೆ ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.