ಕೊರೊನಾ ಸಂಕಷ್ಟ ಕಾಲದಲ್ಲಿ ವೈದ್ಯಕೀಯ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರ ವರ್ಗಾವಣೆ

0

ಸರ್ಕಾರದ ನಡೆಗೆ ಜಿಲ್ಲೆಯಲ್ಲಿ ವ್ಯಾಪಕ ಆಕ್ರೋಶ

ಕಳೆದ ವರ್ಷ ಕೂಡ ಸಮರ್ಥವಾಗಿ ಕೋವಿಡ್ ಎದುರಿಸಲು ಶ್ರಮಿಸಿದ್ದ ವೈದ್ಯಕೀಯ ಅಧಿಕಾರಿ ವರ್ಗಾವಣೆ ಗೆ ಆಕ್ಷೇಪ

ಮಾಜಿ ಸಚಿವ ರೇವಣ್ಣ ಸೇರಿ ಜಿಲ್ಲೆಯ ವಿವಿಧ ಸಂಘಟನೆಗಳಿಂದ ಆಕ್ರೋಶ

ಹಾಸನ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ.ಕೃಷ್ಣ ಮೂರ್ತಿ ವರ್ಗಾವಣೆ ಮಾಡಿರೋದಕ್ಕೆ ಭಾರೀ ವಿರೋಧ

ಜಿಲ್ಲೆಯಲ್ಲಿ ಕೊರೊನಾ ಸ್ಫೋಟ ಸಂದರ್ಭದಲ್ಲಿ ಸರ್ಕಾರದಿಂದ ದುಡುಕಿನ ನಿರ್ಧಾರ ಆರೋಪ

ಇಂತಹ ವೇಳೆಯಲ್ಲಿ ಅನುಭವಿ ಆಡಳಿತಾಧಿಕಾರಿ ಉಳಿಸಲು ಒತ್ತಾಯ

ಕೂಡಲೇ ವೈದ್ಯಕೀಯ ಅಧೀಕ್ಷಕರ ವರ್ಗಾವಣೆ ರದ್ದು ಮಾಡಲು ಜನರ ಒತ್ತಾಯ

ಡಾ.ಕೃಷ್ಣಮೂರ್ತಿ ಸ್ಥಾನಕ್ಕೆ ಮಡಿಕೇರಿಯಲ್ಲಿದ್ದ ಡಾ.ಹರೀಶ್ ಎಂಬುವರನ್ನು ವರ್ಗ ಮಾಡಿರೋ ಸರ್ಕಾರ

LEAVE A REPLY

Please enter your comment!
Please enter your name here