ಹಾಸನ / ಅರಕಲಗೂಡು : ಇಂದು ಬೆಳಗ್ಗೆ ಅರಕಲಗೂಡು ಪಟ್ಟಣದ 5ನೇ ವಾರ್ಡ್ ಹಾಗೂ 16ನೇ ವಾರ್ಡ್ ಗಳಲ್ಲಿ ಕರೋನಾ ಸಂಕಷ್ಟದಲ್ಲಿ ಸಿಲುಕಿರುವ ಪೌರ ಕಾರ್ಮಿಕರಿಗೆ ಕೂಲಿ ಕಾರ್ಮಿಕರಿಗೆ ಆಹಾರ ಕಿಟ್ ಗಳನ್ನ ಕಾಂಗ್ರೆಸ್ ಪಕ್ಷದ ಪರವಾಗಿ ಹಾಗೂ
![](https://hassananews.com/wp-content/uploads/2021/06/IMG-20210609-WA0068-1024x768.jpg)
ಡಾ.ದಿನೇಶ್ ಭೈರೇಗೌಡರ ವತಿಯಿಂದ ವಿತರಿಸಲಾಯಿತು ..ಈ ಸಮಯದಲ್ಲಿ
![](https://hassananews.com/wp-content/uploads/2021/06/IMG-20210609-WA0067-1024x768.jpg)
ಕರೋನಾ ಕುರಿತು ಜನರಿಗೆ ಮಾಹಿತಿ ನೀಡಲಾಯಿತು…ಹಾಗೂ ಅವರು ಮತ್ತು ಕಾಂಗ್ರೆಸ್ ಪಕ್ಷ ನಿಮ್ಮ ಜೊತೆ ಸದಾ ಇರಲಿದೆ ಎಂದು ಧೈರ್ಯ ತುಂಬಿದರು ಈ ಸಮಯದಲ್ಲಿ ಅವರ ವೈಯಕ್ತಿಕ ಕಾರ್ಯದರ್ಶಿ ಮಧು ರಂಗಸ್ವಾಮಿ
![](https://hassananews.com/wp-content/uploads/2021/06/IMG-20210609-WA0064-1024x576.jpg)
ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷರಾದ ಶಾಬಾಜ್ ಕಾಂಗ್ರೆಸ್ ಮುಖಂಡರಾದ ಜಮೀರ್ ಪಟ್ಟಣ ಪಂಚಾಯಿತಿ ಸದಸ್ಯರಾದ ಶುಭಾನ್ . ಸುಜನ್ ಗುರು ರಫಿಕ್ ಹಾಗೂ ಹಲವು ಮುಖಂಡರು ಹಾಜರಿದ್ದರು