![](https://hassananews.com/wp-content/uploads/2021/06/IMG-20210617-WA0047.jpg)
![](https://hassananews.com/wp-content/uploads/2021/06/IMG-20210618-WA0009.jpg)
![](https://hassananews.com/wp-content/uploads/2021/06/IMG-20210618-WA0007.jpg)
ಹಾಸನ ಜಿಲ್ಲೆಯಾದ್ಯಂತ ಭರ್ಜರಿ ಮಳೆ ,ಬೇಲೂರು ತಾಲ್ಲೂಕಿನ ವಾಟೇಹೊಳೆ ಗ್ರಾಮದ ಬಸ್ ನಿಲ್ದಾದ ಮುಂಭಾಗದ ಮನೆಯ ಗೋಡೆ ಕುಸಿತ ,
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಇಲ್ಲ , ಘಟನೆ ನಿನ್ನೆ 17 ಜೂನ್ 2021 ಮಧ್ಯಾಹ್ನ 4.30PM ಸಮಯದ ವೇಳೆ ಸುರಿದ ಮಳೆ ಬೀಸಿದ ಬಾರಿಗಾಳಿಗೆ ತುತ್ತಾಗಿ ನಷ್ಟ ಸಂಭವಿಸಿದೆ .
ಅವಘಡದಲ್ಲಿ ಮನೆ ಅಲ್ಲದೆ ., ದ್ವಿಚಕ್ರವಾಹನವೊಂದು ನುಜ್ಜು ನುಜ್ಜಾಗಿದೆ .,
ಸಂಭವಿಸಿದ ವಿಳಾಸ ಕಲಾವತಿ w/o late ಶೇಷೆಗೌಡ , ಲಕ್ಕೇನಹಳ್ಳಿ ಗ್ರಾಮ , ಬಿಕ್ಕೋಡು ಹೋಬಳಿ ಬೇಲೂರು ತಾಲ್ಲೂಕು , ಹಾಸನ ಜಿಲ್ಲೆ
ಸಂಬಂಧಿಸಿದ ಇಲಾಖೆಯ ಕೆಲವರಿಂದ ಭೇಟಿ ಪರಿಶೀಲನೆ .
ಗ್ರಾಮ ಪಂಚಾಯತಿ ಗೆ ಈಗಾಗಲೇ ದೂರು ನೀಡಿದ್ದರು , ದೋಣಿ ನೀರು ಹೆಚ್ಚಾಗಿ ಬೀಳುತ್ತಿದ್ದು , ಇದರ ಬಗ್ಗೆ ಕ್ರಮ ಕೈಗೊಳಬೇಕೆಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ .