ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಆ.13 ಇಂದು ಬೆಳಿಗ್ಗೆ 10 ಗಂಟೆಗೆ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ
![](https://hassananews.com/wp-content/uploads/2021/08/IMG-20210813-WA0001.jpg)
ಸ್ವಾತಂತ್ರ್ಯ ದಿನಾಚರಣೆ 75ನೇ ಅಮೃತ ಮಹೋತ್ಸವದ ಅಂಗವಾಗಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಏಕಲವ್ಯ ರೋವರ್ ಮುಕ್ತದಳ, ಏಕಲವ್ಯ ಜೀವ-ಜಲ ಫೌಂಡೇಷನ್, ಇನ್ನರ್ ವ್ಹೀಲ್ ಕ್ಲಬ್ ಆಫ್ ಹಾಸನ್ ಗೋಲ್ಡ್ ಮತ್ತು ಯಗಚಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಶಿಬಿರ ಆಯೋಜಿಸಲಾಗಿದೆ.
![](https://hassananews.com/wp-content/uploads/2021/08/Blood_3_7900.jpg)
ರಕ್ತ ದಾನ ಮಾಡುವವರು ಹೆಚ್ಚಿನ ಮಾಹಿತಿಗೆ ಗಿರೀಶ್ ಫೋನ್ ಸಂಖ್ತೆ : 73377 68714, ವೇದ ಶಿವಕುಮಾರ್ : 98448 58383, ಸುಧಾ ರವಿಕುಮಾರ್ : 99724 80461 ಸಂಪರ್ಕಿಸಿ
ಧನ್ಯವಾದಗಳು
![](https://hassananews.com/wp-content/uploads/2021/08/IMG-20210813-WA0000.jpg)