ಕೊರೊನ ಸಂದಿಗ್ಧ ಸ್ಥಿತಿಯಲ್ಲಿ ದುಡಿಮೆ ಇಲ್ಲದೆ ತೊಂದರೆ ಅನುಭವಿಸುವುತ್ತಿರುವ ವಿಕಲ ಚೇತನರಿಗೆ ಹಾಸನ ನಗರದ ಹೊರವಲಯದ
![](https://hassananews.com/wp-content/uploads/2021/06/IMG_20210616_094634_846.jpg)
ಬಿ.ಕಾಟೀಹಳ್ಳಿಯಲ್ಲಿರುವ ಸಿ.ಎಂ.ಎಸ್.ಎಸ್.ಎಸ್. ಸಂಸ್ಥೆಯು ಎನೇಬಲ್ ಇಂಡಿಯಾ ಹಾಗೂ
![](https://hassananews.com/wp-content/uploads/2021/06/IMG-20210616-WA0009.jpg)
ಸೆಲ್ಕೊ ಫೌಂಡೇಶನ್ ಸಹಯೋಗದೊಂದಿಗೆ ಇಂದು ಬಿ. ಕಾಟೇಹಳ್ಳಿಯಲ್ಲಿ ಆಹಾರ ಧಾನ್ಯಗಳ ಕಿಟ್ ಅನ್ನು ವಿತರಿಸಿತು. ಈ ಕಾರ್ಯಕ್ರಮದಲ್ಲಿ
![](https://hassananews.com/wp-content/uploads/2021/06/IMG_20210616_094634_801.jpg)
ಸಂಸ್ಥೆಯ ನಿರ್ದೇಶಕರಾದ ವಂ. ಸ್ವಾಮಿ ಶಾಂತರಾಜು, ಈ ಕಾರ್ಯಕ್ರಮದ ಸಂಯೋಜಕಿಯಾದ ಶ್ರೀಮತಿ ಸುಮಾ ರವರು ಹಾಗೂ
![](https://hassananews.com/wp-content/uploads/2021/06/IMG-20210616-WA0005.jpg)
ಇನ್ನಿತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. @cmssshassan