CMSS NGO ಹಾಸನ ವತಿಯಿಂದ ವಿಕಲಚೇತನರಿಗೆ ಅಹಾರದ ಕಿಟ್ ವಿತರಣೆ

0

ಕೊರೊನ ಸಂದಿಗ್ಧ ಸ್ಥಿತಿಯಲ್ಲಿ ದುಡಿಮೆ ಇಲ್ಲದೆ ತೊಂದರೆ ಅನುಭವಿಸುವುತ್ತಿರುವ ವಿಕಲ ಚೇತನರಿಗೆ ಹಾಸನ ನಗರದ ಹೊರವಲಯದ

ಬಿ.ಕಾಟೀಹಳ್ಳಿಯಲ್ಲಿರುವ ಸಿ.ಎಂ.ಎಸ್.ಎಸ್.ಎಸ್. ಸಂಸ್ಥೆಯು ಎನೇಬಲ್ ಇಂಡಿಯಾ ಹಾಗೂ

ಸೆಲ್ಕೊ ಫೌಂಡೇಶನ್ ಸಹಯೋಗದೊಂದಿಗೆ ಇಂದು ಬಿ. ಕಾಟೇಹಳ್ಳಿಯಲ್ಲಿ  ಆಹಾರ ಧಾನ್ಯಗಳ ಕಿಟ್ ಅನ್ನು  ವಿತರಿಸಿತು. ಈ ಕಾರ್ಯಕ್ರಮದಲ್ಲಿ

ಸಂಸ್ಥೆಯ ನಿರ್ದೇಶಕರಾದ ವಂ. ಸ್ವಾಮಿ ಶಾಂತರಾಜು, ಈ ಕಾರ್ಯಕ್ರಮದ ಸಂಯೋಜಕಿಯಾದ ಶ್ರೀಮತಿ ಸುಮಾ ರವರು ಹಾಗೂ

ಇನ್ನಿತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. @cmssshassan

LEAVE A REPLY

Please enter your comment!
Please enter your name here