ಹಾಸನ ಮೇ 22 (ಹಾಸನ್_ನ್ಯೂಸ್ !, ಚನ್ನರಾಯಪಟ್ಟಣ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ,
![](https://hassananews.com/wp-content/uploads/2021/05/FB_IMG_1621665653299-1024x768.jpg)
ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಭೇಟಿ ನೀಡಿ ಪರಿಶೀಲಿಸಿ ನಂತರ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
![](https://hassananews.com/wp-content/uploads/2021/05/FB_IMG_1621665655658-1024x768.jpg)
ಹಾಸನ ಚನ್ನರಾಯಪಟ್ಟಣ ದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕೋವಿಡ್ ಸೆಂಟರ್ ಗೆ ಇಂದು
![](https://hassananews.com/wp-content/uploads/2021/05/FB_IMG_1621665660172-1024x768.jpg)
ಉಪ ಮುಖ್ಯ ಮಂತ್ತಿ ಅಶ್ವಥ್ ನಾರಾಯಣ ,ಜಿಲ್ಲೆ ಉಸ್ತುವಾರಿ ಸಚಿವರಾದ ಕೆ ಗೋಪಾಲಯ್ಯ ಭೇಟಿ ನೀಡಿ
![](https://hassananews.com/wp-content/uploads/2021/05/FB_IMG_1621665662617-1024x768.jpg)
ಕೋವಿಡ್ ರೋಗಿಗಳ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಸಿ.ಎನ್ ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ
![](https://hassananews.com/wp-content/uploads/2021/05/FB_IMG_1621665712220-1024x768.jpg)
ಗೋಪಾಲಸ್ವಾಮಿ ,ಜಿಲ್ಲಾಧಿಕಾರಿ ಆರ್. ಗಿರೀಶ್, ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ.ಪರಮೇಶ್, ಹಾಗೂ
![](https://hassananews.com/wp-content/uploads/2021/05/FB_IMG_1621665709614.jpg)
ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಧಿಕಾರಿ ಡಾ.ಸತೀಶ್ ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.