ಹಾಸನ,ಸಕಲೇಶಪುರ ತಾಲ್ಲೂಕಿನಲ್ಲಿಂದು ಕರ್ನಾಟಕ ಅರಣ್ಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ವನ್ಯ ಜೀವಿ ಸಪ್ತಾಹ ಜಾಥಾಕ್ಕೆ ಶಾಸಕರಾದ ಹೆಚ್.ಕೆ. ಕುಮಾರಸ್ವಾಮಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಮ್ ಬಾಬು, ಉಪ ವಿಭಾಗಾಧಿಕಾರಿ ಗಿರೀಶ್ ನಂದನ್ ಅವರು ಚಾಲನೆ ನೀಡಿದರು.
2023 © Hassan News
Designed with ♥ VECTORFAB®