ಹಳೇಬೀಡಿನ ಕೆರೆ ದಂಡೆಯಲ್ಲಿ ಹುಚ್ಚೇಶ್ವರ (ಬ್ರಹ್ಮೇಶ್ವರ) ಸ್ಮಾರಕದ ಬಹುಭಾಗ ಬೆಂಕಿಯ ಜ್ವಾಲೆಗೆ ಸಿಲುಕಿ ಕರಕಲು !!,
![](https://hassananews.com/wp-content/uploads/2021/02/IMG-20210216-WA0030-1024x768.jpg)
•ಜೈನ ಬಸದಿ ಹಿಂಭಾಗದ ಉತ್ಖನನ ಕಾರ್ಯ ನಡೆಯುತ್ತಿರುವ ಈ ಸ್ಥಳ
![](https://hassananews.com/wp-content/uploads/2021/02/IMG-20210216-WA0031-768x1024.jpg)
•ಒಣಗಿದ ಗಿಡ–ಗಂಟಿಗಳಿಗೆ ಕಳೆದ ಶನಿವಾರ ಬೆಂಕಿ ಸುತ್ತಮುತ್ತಲಿನ ಹಲವು ಐತಿಹಾಸಿಕ ವಿಗ್ರಹಗಳಿಗೆ ಹಾನಿ
![](https://hassananews.com/wp-content/uploads/2021/02/IMG-20210216-WA0032-1024x768.jpg)
•ಘಟನಾ ಸ್ಥಳಕ್ಕೆ ಪುರಾತತ್ವ ವಸ್ತು ಸಂಗ್ರಹಾಲಯದ ಸಹಾಯಕ ಅಧಿಕಾರಿ A.V ನಾಗನೂರು ಭೇಟಿ , ತನಿಖೆ ನಂತರ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಜ್ಞೆ !!
![](https://hassananews.com/wp-content/uploads/2021/02/IMG-20210216-WA0033-1024x768.jpg)
![](https://hassananews.com/wp-content/uploads/2021/02/IMG-20210216-WA0028-768x1024.jpg)
![](https://hassananews.com/wp-content/uploads/2021/02/IMG-20210216-WA0029-1024x768.jpg)