ಬಸ್ ನಿಲ್ದಾಣದಲ್ಲಿ ಸಿಕ್ಕ ಚಿನ್ನದ ಸರವನ್ನು ವಾರಸುದರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಹಾಸನದ ಪೋಲಿಸ್ ಪೇದೆ

0

ಬಸ್ ನಿಲ್ದಾಣದಲ್ಲಿ ಸಿಕ್ಕ ಚಿನ್ನದ ಸರವನ್ನು ವಾರಸುದರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಹಾಸನದ ಪೋಲಿಸ್ ಪೇದೆ

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಮಾದಿಹಳ್ಳಿ ಹೋಬಳಿಯ ಕಾಮೇನಹಳ್ಳಿ ಗ್ರಾಮದ ಮಂಜುನಾಥ್ ಅವರದ್ದು ಬಡ ಕುಟುಂಬವಾದರೂ ಪ್ರೀತಿಸಿದ ಹೆಂಡತಿಗೆಂದು ಕಷ್ಟ ಪಟ್ಟು ಚಿನ್ನದ ಸರ ಮಾಡಿಸಿಕೊಟ್ಟಿದ್ದರು . ಮೊನ್ನೆ 20/may/2022 ರಂದು ಸರ ಕಳೆದುಕೊಂಡ ಲಕ್ಷ್ಮಿ ಕಂಗಾಲಾಗಿದ್ದರು ., ಆದರೆ ಹಾಸನದ ಪ್ರಮಾಣಿಕ ಪೇದೆ ವೆಂಕಟೇಶ್ ಅವರಿಗೆ ಸಿಕ್ಕ ಸರ ., ಠಾಣೆಗೆ ತಲುಪಿಸಿದ್ದರು . ,

ಸರ ಕಳೆದು ಕೊಂಡಿದ್ದ ಮಂಜುನಾಥ್ ಲಕ್ಷ್ಮಿ ದಂಪತಿಗೆ ಮರಳಿ ತಮ್ಮ ಅಮೂಲ್ಯ ವಸ್ತು ಸಿಗುವಂತಾಯಿತು. ಪ್ರಮಾಣಿಕ ನಿಷ್ಠೆ ಮೆರೆದ ನಮ್ಮ ಹಾಸನದ ನಿಷ್ಠ ಈ ಸಂಚಾರಿ ಪೊಲೀಸ್ ವೆಂಕಟೇಶ್ ಅವರಿಗೆ ಹಾಸನ ಜನತೆಯ ಪರವಾಗಿ ಕೃತಜ್ಞತೆಗಳು

ಒಡವೆ ಕಳೆದು ಕೊಂಡಿದ್ದ ದಂಪತಿಗೆ ಒಡವೆ ಮರಳಿ DYSP ಬಾಸ್ಕರ್ ಅವರ ಸಮ್ಮುಖದಲ್ಲಿ ಮರಳಿಸಿ ., ಸಾಲ ಸೋಲ ಮಾಡಿ ಖರೀದಿಸಿದ್ದ ಒಡವೆಗೆ ನ್ಯಾಯ ದೊರಕಿಸಿಕೊಡಲಾಗಿದೆ . ದಂಪತಿಗೆ ಜೀವನ ಮರಳಿ ಮಂದಹಾಸ ಮೂಡಿದಂತಾಗಿದೆ

LEAVE A REPLY

Please enter your comment!
Please enter your name here