ಅರಸೀಕೆರೆ KSRTC ಬಸ್ ನಿಲ್ದಾಣದ ಆವರಣದಲ್ಲಿ ಬೇಕು !, ದ್ವಿಚಕ್ರ ವಾಹನ ಸುಗಮ ಪಾರ್ಕಿಂಗ್ ವ್ಯವಸ್ಥೆ !!

1

ಹಾಸನ : (ಹಾಸನ್_ನ್ಯೂಸ್) !, ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ KSRTC (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಯ ಬಸ್ ನಿಲ್ದಾಣದ ಎದುರು ಸುಗಮ ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಇಲ್ಲ !,

ಆದ ಕಾರಣ ಜನಸಾಮಾನ್ಯರ ಸಂಚಾರಕ್ಕೆ ಅಸ್ತವ್ಯಸ್ತತೆ ಯಾಗುತ್ತಿದ್ದು ಜನ ಸಾಮಾನ್ಯರು, ವೃದರೂ, ಹಾಗೂ ಅಸಹಾಯಕರು ತಿರುಗಾಡಲು ತೊಂದರೆ ಯಾಗುತ್ತಿದೆ,

ಇದರ ಬಗ್ಗೆ ಸಂಬಂಧಿತ ಅಧಿಕಾರಿಗಳು ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಈ ಮೂಲಕ ಅರಸೀಕೆರೆ ಜನತೆಯ ಪರವಾಗಿ ಮನವಿ ಮಾಡುತ್ತಿದ್ದೇವೆ !! 🙏

teamhassannews

HassanNews 👌 ಸಖತ್ newzz ಮಗ

ksrtchassan #ksrtc #arsikere

1 COMMENT

  1. ಸದರಿ ಮಾಹಿತಿಯನ್ನ ಗಮನಕ್ಕೆ ತಂದಿರುವುದಕ್ಕೆ ಧನ್ಯವಾದಗಳು. ಸದರಿ ಸಮಸ್ಯೆಯನ್ನು ಬಗೆ ಹರಿಸಲಾಗಿದೆ. ಜನರೂ ಸಹ ಸಹಕರಿಸಿ ನಿಗದಿತ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಿ ಸಹಕಾರ ನೀಡಲು ಕೋರಲಾಗಿದೆ.

    ವಿಭಾಗೀಯ ನಿಯಂತ್ರಣಾಧಿಕಾರಿ.
    ಕ.ರಾ.ರ.ಸಾ.ನಿಗಮ.
    ಚಿಕ್ಕಮಗಳೂರು

LEAVE A REPLY

Please enter your comment!
Please enter your name here