ಹಾಸನ : (ಹಾಸನ್_ನ್ಯೂಸ್) !, ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ KSRTC (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಯ ಬಸ್ ನಿಲ್ದಾಣದ ಎದುರು ಸುಗಮ ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಇಲ್ಲ !,
![](https://hassananews.com/wp-content/uploads/2021/01/IMG-20210107-WA0014-1024x768.jpg)
ಆದ ಕಾರಣ ಜನಸಾಮಾನ್ಯರ ಸಂಚಾರಕ್ಕೆ ಅಸ್ತವ್ಯಸ್ತತೆ ಯಾಗುತ್ತಿದ್ದು ಜನ ಸಾಮಾನ್ಯರು, ವೃದರೂ, ಹಾಗೂ ಅಸಹಾಯಕರು ತಿರುಗಾಡಲು ತೊಂದರೆ ಯಾಗುತ್ತಿದೆ,
![](https://hassananews.com/wp-content/uploads/2021/01/IMG-20210107-WA0012-1024x768.jpg)
ಇದರ ಬಗ್ಗೆ ಸಂಬಂಧಿತ ಅಧಿಕಾರಿಗಳು ತಕ್ಷಣ ಕ್ರಮ ತೆಗೆದುಕೊಳ್ಳಬೇಕೆಂದು ಈ ಮೂಲಕ ಅರಸೀಕೆರೆ ಜನತೆಯ ಪರವಾಗಿ ಮನವಿ ಮಾಡುತ್ತಿದ್ದೇವೆ !! 🙏
teamhassannews
HassanNews 👌 ಸಖತ್ newzz ಮಗ
ಸದರಿ ಮಾಹಿತಿಯನ್ನ ಗಮನಕ್ಕೆ ತಂದಿರುವುದಕ್ಕೆ ಧನ್ಯವಾದಗಳು. ಸದರಿ ಸಮಸ್ಯೆಯನ್ನು ಬಗೆ ಹರಿಸಲಾಗಿದೆ. ಜನರೂ ಸಹ ಸಹಕರಿಸಿ ನಿಗದಿತ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಿ ಸಹಕಾರ ನೀಡಲು ಕೋರಲಾಗಿದೆ.
ವಿಭಾಗೀಯ ನಿಯಂತ್ರಣಾಧಿಕಾರಿ.
ಕ.ರಾ.ರ.ಸಾ.ನಿಗಮ.
ಚಿಕ್ಕಮಗಳೂರು