ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಚಿಕ್ಕಣ್ಣನ ಕೊಪ್ಪಲು ಗ್ರಾಮದಲ್ಲಿ ಕಳೆದ ರಾತ್ರಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮಲ್ಲಿಕಾರ್ಜುನ ಎಂಬುವವರ ಮನೆಯು ಸಂಪೂರ್ಣ ವಾಗಿ ಬೆಂಕಿಗೆ ಆಹುತಿಯಾಗಿದ್ದು
ಘಟನಾ ಸ್ಥಳಕ್ಕೆ ಮಾನ್ಯ ಶಾಸಕರಾದ ಕೆ ಎಂ ಶಿವಲಿಂಗೇಗೌಡರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿ ಧನಸಹಾಯವನ್ನು ಮಾಡಿ ಸರ್ಕಾರದ ವತಿಯಿಂದ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
![](https://hassananews.com/wp-content/uploads/2023/11/IMG-20231109-WA0074-1024x576.jpg)
![](https://hassananews.com/wp-content/uploads/2023/11/IMG-20231109-WA0076-1024x768.jpg)
![](https://hassananews.com/wp-content/uploads/2023/11/IMG-20231109-WA0071-1024x576.jpg)
![](https://hassananews.com/wp-content/uploads/2023/11/IMG-20231109-WA0073-1024x576.jpg)
ಈ ಸಂದರ್ಭದಲ್ಲಿ ಬಿಳಿ ಚೌಡಯ್ಯ ನವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀನಿವಾಸ್ ಅವರು. ಮತ್ತು PDO ಅಧಿಕಾರಿಗಳಾದ ಕೊಟ್ಟರಯ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾಗ್ಯಮ್ಮ ಉಪಾಧ್ಯಕ್ಷರಾದ ಸೋಮಶೇಖರ್ ಮತ್ತು
ಸದಸ್ಯರುಗಳಾದ ಮೋಕ್ಷರಾಜು. ಕುಮಾರ್ ನಾಯಕ್. ಮಹೇಶ್ . ಬಸವರಾಜು. ರಮೇಶ್. ಅಗ್ಗುಂದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಗಿರೀಶ್ ಇನ್ನಿತರ ಮುಖಂಡರುಗಳು ಉಪಸ್ಥಿತರಿದ್ದರು.