ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರು (ನುಗ್ಗೇಹಳ್ಳಿ) ಹೋಬಳಿಯ ಚೋಕೇನಹಳ್ಳಿ ಗ್ರಾಮದ ಧರ್ಮಪ್ಪ ಅವರ ತೋಟದ ಕೋಳಿ ಫಾರಂಗೆ ಕಳೆದ ಹಲವು ದಿನಗಳಿಂದ ಚಿರತೆ ಬರುತ್ತಿತ್ತು , ಬಾರಿ ಆತಂಕಕ್ಕೆ ಒಳಗಾಗಿದ್ದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಸುದ್ದಿ ಕೊಟ್ಟರು ., ನಿನ್ನೆ 15.ನ.ಭಾನುವಾರ ಬೆಳಗಿನ ಜಾವ ಸುಮಾರು 1.5ವರ್ಷದ ಗಂಡು ಚಿರತೆ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿತ್ತು
![](https://hassananews.com/wp-content/uploads/2020/11/PicsArt_11-16-11.30.31-768x1024.jpg)
ಚನ್ನರಾಯಪಟ್ಟಣ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸ್ಥಳಾಂತರಿಸಲಾಗಿದೆ
ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಹೇಮಂತ್(RFO), ಮಂಜುನಾಥ್, ದಯಾನಂದ್, ಮನ್ಸೂರ್ ಗ್ರಾಮಸ್ಥರು ಸಾಥ್ ಕೊಟ್ಟರು!!
![](https://hassananews.com/wp-content/uploads/2020/11/IMG-20200902-WA0043-1-1024x1024.jpg)
ಬಿ.ಇ, ಬಿಸಿಎ, ಎಂಸಿಎ, ಬಿಎಸ್ಸಿ ಮತ್ತು ಡಿಪ್ಲೊಮಾ ದವರಿಗೆ …
ಸಂಪರ್ಕಿಸಿ ಮಾಹಿತಿಗಾಗಿ: ಶ್ರೀ ಭಾಸ್ಕರ್ 7204629966,
ಶ್ರೀ ಸುರೇಂದ್ರ ವಿ.ಕೆ 9844454966
• ಪ್ರೋಗ್ರಾಂ
1. ರಿಯಾಕ್ಟ್ ಡೆವಲಪರ್
2. ಪೈಥಾನ್ ಜಾಂಗೊ ಡೆವಲಪರ್
3. ಡೇಟಾ ವಿಜ್ಞಾನಿ
4. ಫುಲ್ ಸ್ಟಾಕ್ ಡೆವಲಪರ್
#hassan : Assured job opportunities of ctc 5-12 LPA.
for B.E , BCA, MCA, BSC & DIPLOMA…
contact info: mr bhaskar 7204629966,
Mr surendra v.k 9844454966
program offered
1. React developer
2. Python django developer
3. Data scientist
4. Full stack developer