ಚನ್ನರಾಯಪಟ್ಟಣದ ಹೌಸಿಂಗ್ ಬೋರ್ಡ್ ನಿವಾಸಿ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.
ಉದಯ್ 18 ಮೃತ ದುರ್ದೈವಿ ಯಾಗಿದ್ದು ಇಂದು ಸಂಜೆ 6.30 ರ ಸಮಯದಲ್ಲಿ ಮನೆಯ ಸಮೀಪವಿದ್ದ ಫೀಲ್ಡಿನಲ್ಲಿ
![](https://hassananews.com/wp-content/uploads/2021/04/1PpvTBpczBuWtQopNNIsUgA.jpeg)
ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ ಸಂದರ್ಭದಲ್ಲಿ ಗುಡುಗು-ಸಿಡಿಲು ಬಡಿತದಿಂದ ಮಳೆ ಬರುವ ಮುನ್ಸೂಚನೆ ಇತ್ತು…
![](https://hassananews.com/wp-content/uploads/2021/04/thunderstorm-and-lightning.jpg)
ಕೊನೆಯ ಪಂದ್ಯದ ಕೊನೆಯ ಓವರ್ ನ ಕೊನೆಯ ಬಾಲ್ ಎಸೆಯುವ ಸಂದರ್ಭದಲ್ಲಿ ಸಿಡಿಲು ನೇರವಾಗಿ ಉದಯ್ ಅವನಿಗೆ ಬಡಿದ ಸಂದರ್ಭದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
![](https://hassananews.com/wp-content/uploads/2021/04/PicsArt_04-23-11.22.41.jpg)
ಸ್ಥಳದಲ್ಲಿದ್ದ ಯುವಕರು ಗಾಬರಿಗೊಂಡು ಹತ್ತಿರ ಹೋಗಿ ನೋಡಿದಾಗ ಸವನಪಿದ್ದ. ಪಟ್ಟಣದ ನವೋದಯ ಕಾಲೇಜಿನಲ್ಲಿ ಸೆಕೆಂಡ್ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.