ಹಾಸನ / ಚನ್ನರಾಯಪಟ್ಟಣ : (ಹಾಸನ್_ನ್ಯೂಸ್ !, ಕೋವಿಡ್ 19 ವೈರಸ್ ನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ದೃಷ್ಟಿಯಿಂದ ಶ್ರವಣಬೆಳಗೊಳ ಪೊಲೀಸ್ ಠಾಣಾ ಆವರಣದಲ್ಲಿ
![](https://hassananews.com/wp-content/uploads/2021/05/FB_IMG_1622124767461.jpg)
ವೈದ್ಯಧಿಕಾರಿಗಳು,PDO, ಗ್ರಾಮಪಂಚಾಯಿತಿ ಸಿಬ್ಬಂದಿಗಳು, ಕಂದಾಯ ಇಲಾಖೆ ಸಿಬ್ಬಂದಿಗಳು ಹಾಗೂ
![](https://hassananews.com/wp-content/uploads/2021/05/FB_IMG_1622124769491-1024x463.jpg)
ಸ್ಥಳೀಯ ಮುಖಂಡರ ಜೊತೆ ಸರ್ಕಾರದ ನಿಯಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕುರಿತು ಚರ್ಚಿಸಿದರು .
![](https://hassananews.com/wp-content/uploads/2021/05/FB_IMG_1622124810275-1024x768.jpg)
ಈ ದಿನ SDPO ಹೊಳೆನರಸೀಪುರ ಕಚೇರಿಯ ಆವರಣದಲ್ಲಿ ಭಯೋತ್ಪಾದನಾ ವಿರೋಧಿ ದಿನವನ್ನು ಪ್ರತಿಜ್ಞಾ ವಿಧಿಯನ್ನು ಭೋದಿಸುವ ಮೂಲಕ ಆಚರಿಸಲಾಯಿತು..
![](https://hassananews.com/wp-content/uploads/2021/05/FB_IMG_1622124796246.jpg)