ಜರ್ಮನಿ ದೇಶದಲ್ಲಿ ನಡೆಯುತ್ತಿರುವ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಇಂದು ಭೋಷಿಯ ಕ್ರೀಡೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಕಂಚಿನ ಪದಕವನ್ನು ಪಡೆದುಕೊಂಡ ನಮ್ಮ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೆಮ್ಮೆಯ ಪುತ್ರ ಶಾಂತ ಕುಮಾರ್ ಅವರಿಗೆ ಹೃದಯಸ್ಪರ್ಶಿ ಅಭಿನಂದನೆಗಳು.. ,
ಗೆದ್ದ ನಂತರ ತಮ್ಮ ಮನದಾಳದ ಮಾತು ಹಂಚಿಕೊಂಡಿದ್ದು ಹೀಗೆ ! ,
” ಜರ್ಮನಿ ದೇಶದಲ್ಲಿ ನಡೆಯುತ್ತಿರುವ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಇಂದು ಭೋಷಿಯ ಕ್ರೀಡೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ಕಂಚಿನ ಪದಕವನ್ನು ಪಡೆದು ಈ ಪದಕವನ್ನು ನನ್ನ ಭಾರತಾಂಬೆ ತಾಯಿಗೆ ಅರ್ಪಿಸುತ್ತೇನೆ ಹಾಗೂ
![](https://hassananews.com/wp-content/uploads/2023/08/FB_IMG_1691031953820-768x1024.jpg)
![](https://hassananews.com/wp-content/uploads/2023/08/FB_IMG_1691031957102-768x1024.jpg)
![](https://hassananews.com/wp-content/uploads/2023/08/FB_IMG_1691031977068-1024x768.jpg)
![](https://hassananews.com/wp-content/uploads/2023/08/FB_IMG_1691031993164-1024x768.jpg)
![](https://hassananews.com/wp-content/uploads/2023/08/FB_IMG_1691031997342.jpg)
![](https://hassananews.com/wp-content/uploads/2023/08/FB_IMG_1691032011709-1024x731.jpg)
![](https://hassananews.com/wp-content/uploads/2023/08/FB_IMG_1691032015339-1024x731.jpg)
![](https://hassananews.com/wp-content/uploads/2023/08/FB_IMG_1691032030896-853x1024.jpg)
ನಿಮ್ಮೆಲ್ಲರ ಸಹಕಾರದಿಂದ ಸಹಾಯ ದಿಂದ ಸಾಧನೆ ಮಾಡಲು ಅವಕಾಶ ಮಾಡಿಕೊಟ್ಟ ತಮಗೆಲ್ಲರಿಗೂ ಚಿರೃಣಿಯಾಗಿರುತ್ತೇನೆ ” ಎಂದರು