ಹಾಸನ ನಗರ ಮತ್ತು ಹೊರವಲಯದ ಈ ಕೆಳಕಂಡ ಪ್ರದೇಶದಲ್ಲಿ ನಾಳೆ ಕರೆಂಟ್ ಇರಲ್ಲ ಮೇ 31 ಗಮನಿಸಿ

0

ಹಾಸನ: ಮೇ 31 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೆ ನಗರದ ರಾಜಘಟ್ಟ, ಗವೇನಹಳ್ಳಿ, ಬಿ.ಕಾಟೀಹಳ್ಳಿ ಕೈಗಾರಿಕಾ ಪ್ರದೇಶ, ಶಂಕರಿಪುರಂ, ಆಡುವಳ್ಳಿ, ಉದಯಗಿರಿ, ಹೊಯ್ಸಳನಗರ, ಮಿನಿ ವಿಧಾನಸೌಧ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಗೌರಿಕೊಪ್ಪಲು, ಸಿದ್ದೇಶ್ವರ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ – #cesom #cescomhassan #hassan #powersheduleupdates

For more updates related keep follow www.fb.com/hassannews

Hassan no.1 social media page #hassannews 👌 ಸಖತ್ newzz ಮಗ

LEAVE A REPLY

Please enter your comment!
Please enter your name here