![](https://hassananews.com/wp-content/uploads/2023/10/WhatsApp-Image-2023-10-08-at-6.28.24-AM-3-1024x466.jpeg)
![](https://hassananews.com/wp-content/uploads/2023/10/WhatsApp-Image-2023-10-08-at-6.28.24-AM-2-1024x466.jpeg)
ಗ್ಯಾಸ್ ಸಿಲಿಂಡರ್ ಸ್ಪೋಟದಿಂದ ಗಾಯಗೊಂಡಿದ್ದ ಗಾಯಾಳುಗಳನ್ನು ಇಂದು ಶಾಸಕ ಕೆಎಂ ಶಿವಲಿಂಗೇಗೌಡರು ಅರಸೀಕೆರೆ ಜೆ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೊಪ್ಪನಹಳ್ಳಿ ಗ್ರಾಮದ ಶ್ರೀಮತಿ ಮೀನಾಕ್ಷಮ್ಮ ಮತ್ತು ಅದೇ ಗ್ರಾಮದ ನಿವಾಸಿ ಚನ್ನಬಸಪ್ಪನವರನ್ನ ಜೆ ಸಿ ಆಸ್ಪತ್ರೆಯಲ್ಲಿ ಆರೋಗ್ಯವನ್ನ ವಿಚಾರಿಸಿದರು ಸ್ಥಳದಲ್ಲಿ ಹಾಜರಿದ್ದ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಸುರೇಶ ರವರಿಗೆ ಇವರಿಗೆ ಸೂಕ್ತ ಚಿಕಿತ್ಸೆಯನ್ನು ನೀಡುವಂತೆ ಸೂಚಿಸಿದರು
![](https://hassananews.com/wp-content/uploads/2023/10/WhatsApp-Image-2023-10-08-at-6.28.23-AM-3-1024x580.jpeg)
![](https://hassananews.com/wp-content/uploads/2023/10/WhatsApp-Image-2023-10-08-at-6.28.24-AM-1024x466.jpeg)
ಈ ಸಂದರ್ಭದಲ್ಲಿ ಹಾಜರಿದ್ದ ಗ್ರಾಮದ ಮುಖಂಡರೊಂದಿಗೆ ಮಾತನಾಡುತ್ತಾ ಸರಕಾರದಿಂದ ಸೂಕ್ತ ಪರಿಹಾರವನ್ನು ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು
![](https://hassananews.com/wp-content/uploads/2023/10/WhatsApp-Image-2023-10-08-at-6.28.23-AM-1-1024x466.jpeg)
![](https://hassananews.com/wp-content/uploads/2023/10/WhatsApp-Image-2023-10-08-at-6.28.23-AM-1024x467.jpeg)