ಹಳೆಬೀಡಿನಲ್ಲಿ ದ್ವಾರಸಮುದ್ರ ಕೆರೆಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಗೋಪಾಲಯ್ಯ ಅವರು ಇಂದು ಬಾಗಿನ ಸಮರ್ಪಿಸಿದರು.
![](https://hassananews.com/wp-content/uploads/2020/10/img_20201010_155055_6155760516486319931674.jpg)
ಶಾಸಕರಾದ ಲಿಂಗೇಶ್ ಹಾಗೂ ಜಿಲ್ಲಾಧಿಕಾರಿ ಆರ್. ಗಿರೀಶ್ ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್, ಸ್ಥಳೀಯ ಮುಂಡರಾದ ಮಾಜಿ ಶಾಸಕರಾದ ಹೆಚ್.ಎಂ ವಿಶ್ವನಾಥ್, ಹುಲ್ಲಹಳ್ಳಿ ಸುರೇಶ್, ಮತ್ತಿತರರೊಂದಿಗೆ ಸಚಿವರು ಬಾಗಿನ ಸಮರ್ಪಿಸಿದರು.